Home / ಪ್ರಮುಖ ನಗರಗಳು / ಹುಬ್ಬಳ್ಳಿ , ಧಾರವಾಡ (page 152)

ಹುಬ್ಬಳ್ಳಿ , ಧಾರವಾಡ

ಬಿಜೆಪಿ ವಿಫಲವಾಗಿದೆ ನಮಗೊಂದು ಅವಕಾಶ ನೀಡಿ ಅಭಿವೃದ್ಧಿ ಅರ್ಥ ಮಾಡಿಸುತ್ತೇವೆ:ಎಚ್.ಡಿ.ಬಸವರಾಜ

Spread the loveಹುಬ್ಬಳ್ಳಿ : ಭಾರತೀಯ ಜನತಾ ಪಕ್ಷ ಸಾರ್ವಜನಿಕರ ಸೇವೆಯ ಹೆಸರಿನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಆದರೆ ಜನರ ಸೇವೆ ಮಾಡುವಲ್ಲಿ ಅಧಿಕಾರ ನಡೆಸುವಲ್ಲಿ ವಿಫಲವಾಗಿದ್ದು, ಬರುವ ಚುನಾವಣೆಯಲ್ಲಿ ಆಮ್ ಆದ್ಮಿಗೆ ಪಾರ್ಟಿಗೆ ಒಂದು ಅವಕಾಶ ನೀಡಿ ಬದಲಾವಣೆಗೆ ಮುನ್ನುಡಿ ಬರೆಯಬೇಕೆಂದು ಮಾಜಿ ಶಾಸಕರು ಹಾಗೂ ಆಮ್ ಆದ್ಮಿ ಪಕ್ಷದ ಮುಖಂಡರಾದ ಎಚ್.ಡಿ.ಬಸವರಾಜ ಹೇಳಿದರು. ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಮುಂಬರುವ ಪಾಲಿಕೆ ಚುನಾವಣೆಯಲ್ಲಿ ಆಮ್ ಆದ್ಮಿ …

Read More »

ನಿಮ್ಮ ರಾಜಕೀಯ ಗುದ್ದಾಟದಲ್ಲಿ ಧಾರವಾಡ ಜಿಲ್ಲೆಯ ಅಭಿವೃದ್ಧಿ ಕಡೆಗಣಿಸಬೇಡಿ ಕೈ ವಕ್ತಾರ ಗಂಗಾಧರ ದೊಡವಾಡ ಒತ್ತಾಯ

Spread the loveನೂತನ ಸಚಿವ ಸಂಪುಟದಲ್ಲಿ ಧಾರವಾಡ ಜಿಲ್ಲೆಗೆ ಒಂದು ಸಚಿವ ಸ್ಥಾನವನ್ನು ಕಲ್ಪಿಸಿದ್ದು ಅತ್ಯಂತ ಸ್ವಾಗತಾರ್ಹವಾದರೂ ಅತ್ಯಂತ ಅಭಿವೃದ್ಧಿಹೊಂದುತ್ತಿರುವ ಬೆಂಗಳೂರು ನಂತರದ ವಾಣಿಜ್ಯ ಮಹಾನಗರ ವಾಗಿರುವ ಧಾರವಾಡ ಜಿಲ್ಲೆಗೆ ಇನ್ನೊಂದು ಸಚಿವ ಸ್ಥಾನದ ಅವಶ್ಯಕತೆ ಇದ್ದು ಕೂಡಲೇ ಇನ್ನೊಂದು ಸಚಿವ ಸ್ಥಾನ ಕಲ್ಪಿಸಬೇಕೆಂದು ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಮಾಧ್ಯಮ ವಕ್ತಾರ ಗಂಗಾಧರ ದೊಡವಾಡ ರಾಜ್ಯದ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದಾರೆ …

Read More »

ಧಾರವಾಡ ಜಿಲ್ಲೆಯಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ ಇಳಿಕೆ

Spread the loveಧಾರವಾಡ ಜಿಲ್ಲೆಯಲ್ಲಿ ಇಂದು 8 ಕೊರೊನಾ ಸೋಂಕು ದೃಢಪಟ್ಟಿವೆ. ಇಂದು ಜಿಲ್ಲೆಯಲ್ಲಿ 14 ಜನ ಸೋಂಕಿತರು ಗುಣಮುಖವಾಗಿ ಅಸ್ಪತ್ರೆಯೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ಸಕ್ರಿಯ ಸೋಂಕಿತರ ಸಂಖ್ಯೆ 155 ಇಳಿಕೆಯಾಗಿದೆ.

Read More »

ಹು-ಧಾ ಪಾಲಿಕೆ ವತಿಯಿಂದ ಗುಡಿ ಮತ್ತು ದರ್ಗಾ ತೆರವು

Spread the loveವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಬೆಳ್ಳಂಬೆಳಗ್ಗೆ ಹು-ಧಾ ಮಹಾನಗರ ಪಾಲಿಕೆಯ ಜೆಸಿಬಿ ಸದ್ದು ಮಾಡಿದ್ದು, ರಸ್ತೆ ಅತಿಕ್ರಮಣ ಮಾಡಿಕೊಂಡಿದ್ದ ದೇವಸ್ಥಾನ ಹಾಗೂ ದರ್ಗಾವನ್ನು ತೆರವು ಮಾಡಲಾಯಿತು. ಸಿಸಿ ರಸ್ತೆ ನಿರ್ಮಾಣ ಹಿನ್ನೆಲೆಯಲ್ಲಿ ಹುಲಿಗೆಮ್ಮ ಗುಡಿ ಮತ್ತು ದರ್ಗಾ ನೆಲಸಮ ಮಾಡಲಾಗಿದ್ದು, ಹುಬ್ಬಳ್ಳಿಯ ಹೇಗ್ಗೆರಿಯ ಪಡಗಟ್ಟಿ ರಸ್ತೆಯಲ್ಲಿರುವ ಗುಡಿ ಮತ್ತು ದರ್ಗಾ ತೆರವುಗೊಳಿಸಲಾಗಿದೆ. ಇನ್ನೂ ದರ್ಗಾ ಮತ್ತು ಗುಡಿ ತೆರವು ಹಿನ್ನೆಲೆಯಲ್ಲಿ, ಈ ಹಿಂದೆ ಎರಡು ಸಮಾಜದವರನ್ನು ಕರೆಯಿಸಿ ಸಭೆ‌ ಮಾಡಿ, …

Read More »
[the_ad id="389"]