Spread the love ಧಾರವಾಡ ತಾಲೂಕಿನ ತೇಗೂರ ಗ್ರಾಮದ ಬಳಿ ಲಾರಿಗೆ ಹಿಂಬದಿಯಿಂದ ಗುದ್ದಿದ ಕಾರು ಕಾರನಲ್ಲಿದ್ದ ನಾಲ್ವರ ಸಾವು ಓರ್ವ ಪಾದಚಾರಿ ಸ್ಥಳದಲ್ಲಿ ಸಾವು . ಬೆಳಗಾವಿಯಿಂದ ಧಾರವಾಡ ಕಡೆ ಬರುತ್ತಿದ್ದ ಕಾರ. ಮೃತರ ಹೆಸರುಗಳು :- 1)ನಾಗಪ್ಪ ಈರಪ್ಪ ಮುದ್ದೊಜಿ- 29 2)ಮಹಂತೇಶ್ ಬಸಪ್ಪ ಮುದ್ದೊಜಿ- 40 ಅವರಾದಿ. ಗ್ರಾಮ 3)ಬಸವರಾಜ್ ಶಿವಪುತ್ರಪ್ಪ ನರಗುಂದ-35 4)ಶ್ರೀಕುಮಾರ್ ನರಗುಂದ – 05 ನಿಚ್ಚಣಕಿ ಗ್ರಾಮ 5) ಈರಣ್ಣಾ ಗುರುಸಿದ್ದಪ್ಪ …
Read More »