Home / ಪ್ರಮುಖ ನಗರಗಳು / ಹುಬ್ಬಳ್ಳಿ , ಧಾರವಾಡ / ಕಣ್ಣೀರಾದ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು

ಕಣ್ಣೀರಾದ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು

Spread the love

ನವಲಗುಂದ: ತಮ್ಮ ತಾಯಿಯನ್ನ ಅತಿಯಾಗಿ ಪ್ರೀತಿಸುತ್ತಿದ್ದ, ಸಹೋದರನನ್ನ ಅಗಾದವಾಗಿ ಹಚ್ಚಿಕೊಂಡಿದ್ದ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು, ತಮ್ಮೂರಿನಲ್ಲಿನ ತಾಯಿ-ತಂದೆ-ಸಹೋದರನ ಗದ್ದುಗೆಯ ಮುಂದೆ ಕಣ್ಣೀರಾದರು.
ನವಲಗುಂದ ತಾಲೂಕಿನ ಸ್ವಗ್ರಾಮವಾದ ಅಮರಗೋಳಕ್ಕೆ ಭೇಟಿ ನೀಡಿದ ಸಮಯದಲ್ಲಿ ಇಂತಹ ದೃಶ್ಯ ಕಂಡು ಬಂದಿತು.
ಕಳೆದ ವರ್ಷವೇ ಸಚಿವರ ಸಹೋದರ ಹನಮಂತಗೌಡ ಪಾಟೀಲ ಹೃದಯಾಘಾತದಿಂದ ಅಗಲಿದ್ದರು. ಇದನ್ನ ಸ್ಮರಿಸಿಕೊಂಡು ಸಚಿವರು ಗದ್ಗಧಿತರಾದರು..

About Santosh Naregal

Check Also

ಪ್ರಜ್ವಲ್ ಫೆನ್ ಡ್ರೈವ್ ಪ್ರಕರಣ ಸಂತ್ರಸ್ತರಿಗೆ ನ್ಯಾಯ ಸಿಗುವಂತಾಗಬೇಕು : ಮಾಜಿ ಸಿಎಂ ಬೊಮ್ಮಾಯಿ

Spread the loveಹುಬ್ಬಳ್ಳಿ : ಪ್ರಜ್ವಲ್ ರೇವಣ್ಣ ಫೆನ್ ಡ್ರೈವ್ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಸಂತ್ರಸ್ತರಿಗೆ ನ್ಯಾಯ ಸಿಗುವಂತಾಗಬೇಕು …

Leave a Reply

Your email address will not be published. Required fields are marked *

[the_ad id="389"]