ಸಂತೋಷ, ಸಮೃದ್ಧ ಮತ್ತು ಸದಾ ನೆನಪಿನಲ್ಲಿ ಉಳಿಯುವ ದೀಪಾವಳಿ ನಿಮ್ಮದಾಗಲಿ, ದೀಪಾವಳಿಯ ಬೆಳಕಿನಂತೆ ನಿಮ್ಮ ಜೀವನದಲ್ಲೂ ಬೆಳಕು ಮೂಡಿ, ಯಶಸ್ಸು ನಿಮ್ಮದಾಗಲಿ ಪಟಾಕಿಗಳಿಗಿಂತ ಪ್ರಕಾಶಮಾನವಾಗಿ ನಿಮ್ಮ ಬದುಕು ಬೆಳಗಲಿ. ದೀಪದಲ್ಲಿ ತುಂಬಿದ ಎಣ್ಣೆಯಂತೆ ನಿಮ್ಮ ಬದುಕಿನಲ್ಲಿ ಸಂತೋಷ ತುಂಬಿರಲಿ, ದೀಪಾವಳಿ ಹಬ್ಬದ ಶುಭಾಶಯಗಳು.
ಶುಭಕೋರುವವರು : ಶ್ರೀ ವಿಶಾಲ ಅಬ್ಬಯ್ಯ, ಯುವ ಉದ್ದಿಮೆದಾರರು ಹಾಗೂ ಹುಬ್ಬಳ್ಳಿ ಧಾರವಾಡ ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿಗಳು.
Hubli News Latest Kannada News