Home / Top News (page 87)

Top News

ಬೈಕ್ ಸ್ಕೀಡ್ ಸ್ಥಳದಲ್ಲೇ ಸವಾರರು ಸಾವು

Spread the loveಹುಬ್ಬಳ್ಳಿ : ಬೈಕ್ ಸ್ಕೀಡ್ ಆದ ಪರಿಣಾಮ ಸ್ಥಳದಲ್ಲೇ ಇಬ್ಬರು ಯುವಕರು ಸಾವನಪ್ಪಿರುವ ಘಟನೆ ನಗರದ ಆಕ್ಸ್‌ಫರ್ಡ್ ಕಾಲೇಜು ಹತ್ತಿರ ಇರುವ ಬ್ರಿಡ್ಜ್ ಬಳಿ ತಡರಾತ್ರಿ ನಡೆದಿದೆ. ಹುಬ್ಬಳ್ಳಿಯಿಂದ ಬಿಜಾಪುರ ಕಡೆ ಪ್ರಯಾಣ ಮಾಡುತ್ತಿದ್ದ ಸಂತೋಷ (೨೩) ಭಿಮಾನಂದ ಮಾರತಿಗಸ್ತಿ ಎಂಬ ಯುವಕರು ಕುಕ್ಕೆ ಸುಬ್ರಹ್ಮಣ್ಯ ಗೆ ಹೋಗಿ ಮರಳಿ ತಮ್ಮ ಊರಿಗೆ ಹೋಗುವ ಸಂದರ್ಭದಲ್ಲಿ ಎನ್.ಎಸ್ ಬೈಕ್ ಸ್ಕೀಡ್ ಆಗಿದ್ದು ಇಬ್ಬರು ಯುವಕರು ಸ್ಥಳದಲ್ಲೇ ಸಾವನಪ್ಪಿದ್ದಾರೆ.ಇವೊಂದು …

Read More »

ಮೊಬೈಲ್ ಬ್ಯಾಟರಿ ಸ್ಫೋಟ ಬಾಲಕನ ಕೈ ಬೆರಳು ಕಟ್

Spread the loveಹಾವೇರಿ: ಮೊಬೈಲ್ ಪೋನ್ ಬಳಕೆ ಮಾಡುತ್ತಿದ್ದಾಗ ಹಿಟ್ ಆಗಿ ಮೊಬೈಲ್ ಪೋನ್ ಸ್ಪೋಟಗೊಂಡಿರುವ ಘಟನೆ ಸವಣೂರು ತಾಲೂಕಿನ ಹುರಳಿಕುಪ್ಪಿ ಗ್ರಾಮದಲ್ಲಿ ನಡೆದಿದೆ. ಹುರಳಿಕೊಪ್ಪಿ ಗ್ರಾಮದ ಕಾರ್ತಿಕ ಎನ್ನುವ 10 ವರ್ಷದ ಬಾಲಕ ಮೊಬೈಲ್ ಫೋನ್ ಹೆಚ್ಚು ಸಮಯ ಬಳಕೆ ಮಾಡಿದ್ದಕ್ಕೆ ಅದು ಸ್ಪೋಟಗೊಂಡಿದೆ ಇದರಿಂದ ಬಾಲಕನಿಗೆ ಕೈ ಮೂಖ ಸೇರಿದಂತೆ ಗಂಬಿರವಾಗಿ ಗಾಯವಾಗಿದೆ ತಕ್ಷ ಣ ಮನೆಯವರು ಸವಣೂರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ ಈ …

Read More »

ಹುಬ್ಬಳ್ಳಿ ವಿದ್ಯಾನಗರದಲ್ಲಿ ಡಿಯೊ ಬೈಕ್ ಕಳ್ಳತನ : ಸಿಸಿಟಿವಿಯಲ್ಲಿ ದೃಶ್ಯ ಸೆರೆ

Spread the loveಹುಬ್ಬಳ್ಳಿ: ಹಾಡಹಗಲೆ ಕಳ್ಳನೊಬ್ಬ ವಿದ್ಯಾನಗರದ ಗುರುದತ್ತ ಭವನ ಗಾರ್ಡ್‌ನ ಹತ್ತಿರ ನಿಲ್ಲಿಸಿದ ಡಿಯೊ ಸ್ಕೂಟಿ ಕಳತನ ಮಾಡಿದ ದೃಶ್ಯ ಸಿಸಿ ಟಿವಿ ಕ್ಯಾಮರದಲ್ಲಿ ಸೇರೆಯಾಗಿದೆ.. ಗೋಕುಲ ರಸ್ತೆಯ ಲಿಡಕರ್ ಕಾಲನಿ ನಿವಾಸಿ ಶಿವಾಜಿ ಕಾಂಬಳೆ ಎಂಬುವರು ಡಿಯೋ ಸ್ಕೂಟಿ ನಿಲ್ಲಿಸಿ ಬ್ಯಾಂಕಿನೊಳಗೆ ಹೋದಾಗ ಕಳ್ಳ ಬಂದು ಕ್ಷಣದಲ್ಲಿ ಸ್ಕೂಟಿ ಕಳುವು ಮಾಡಿಕೊಂಡು ಹೋಗಿದ್ದಾನೆ. ಕಳುವು ಮಾಡಿದ ದೃಶ್ಯ ಸಿಸಿ ಟಿವಿ ಕ್ಯಾಮರದಲ್ಲಿ ಸೇರೆಯಾಗಿದೆ. ಶಿವಾಜಿ ಕಾಂಬಳೆ ವಿದ್ಯಾನಗರ …

Read More »

ನಾಲ್ಕನೇ ದಿನವೂ ಮುಂದುವರೆದ ರೌಡಿಶೀಟರಗಳ ಮನೆ ಮೇಲೆ ದಾಳಿ

Spread the loveಹುಬ್ಬಳ್ಳಿ : ಛೋಟಾ ಮುಂಬಯಿ ಅಂತ ಹೆಸರಿಗೆ‌ ಮಾತ್ರ ಕರೆಯುತ್ತಿದ್ದ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಮಾರಕಾಸ್ತ್ರಗಳ ಸದ್ದು ಹೆಚ್ಚಿದೆ. ಈ ನಿಟ್ಟಿನಲ್ಲಿ ಕ್ರೈಂಗಳಿಗೆ ಕಡಿವಾಣ ಹಾಕಲು ಪೊಲೀಸ್ ಕಮೀಷನರೇಟ್ ಸಿದ್ಧವಾಗಿದೆ. ಹೌದು.. ಹುಬ್ಬಳ್ಳಿ ಧಾರವಾಡ ಕಮೀಷನರೇಟ್ ವ್ಯಾಪ್ತಿಯಲ್ಲಿ ಪೊಲೀಸರು ಇಂದು 600ಕ್ಕೂ ಹೆಚ್ಚು ರೌಡಿಶೀಟರ್‌ಗಳ ಮನೆ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ದೊಡ್ಡ ಮಟ್ಟದ ಕಾರ್ಯಾಚರಣೆಗಿಳಿದಿದ್ದಾರೆ. ನಗರದ ಹುಬ್ಬಳ್ಳಿ ಉತ್ತರ, ದಕ್ಷಿಣ ಹಾಗೂ ಧಾರವಾಡ ಎಸಿಪಿ ವ್ಯಾಪ್ತಿಯ ಪೊಲೀಸರಿಂದ …

Read More »
[the_ad id="389"]