Spread the loveಮೂಡಲಿ ಖುಷಿಯ ಚಿತ್ತಾರ… ದೂರವಾದಲಿ ಬದುಕಿನ ಅಂಧಕಾರ…. ತುಂಬಲಿ ಮನೆ ಮನಗಳಲ್ಲಿ ಸಡಗರ… ಈ ಬೆಳಕಿನ ಹಬ್ಬ ದೀಪಾವಳಿ ನಿಮಗೆ ನಿಮ್ಮ ಕುಟುಂಬಕ್ಕೆ ಆರೋಗ್ಯ ಐಶ್ವರ್ಯ ನೀಡಲಿ ಎನ್ನುತ್ತ,,, ಎಸ್.ಎಸ್ ಶಂಕರಣ್ಣ ಅವರಿಂದ ಸಮಸ್ತ್ ಉತ್ತರ ಕರ್ನಾಟಕದ ಜನತೆಗೆ 2025 ನೇ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. ಶುಭಕೋರುವವರು:- ಎಸ್ ಎಸ್ ಶಂಕರಣ್ಣ, ಸಂಸ್ಥಾಪಕರು ಮತ್ತು ಅಧ್ಯಕ್ಷರು. ಉತ್ತರ ಕರ್ನಾಟಕ ಜನಶಕ್ತಿ ಸೇನಾ.
Read More »ಬಿಕ್ಷೆ ಬೇಡಿ ಜೀವನ ಸಾಗಿಸುತ್ತಿದ ತಾಯಿ ಸಾವು ಅನಾಥರಾದ ಇಬ್ಬರು ಮಕ್ಕಳು
Spread the loveಹುಬ್ಬಳ್ಳಿಯಲ್ಲಿ ತಾಯಿ ಒಬ್ಬಳು ಇಬ್ಬರು ಮಕ್ಕಳಲ್ಲಿ ಓರ್ವ ಬುದ್ಧಿಮಾಂದ್ಯ ಮಗುನ ಜೊತೆ ಜೀವನ ನಡೆಸುತ್ತಿದ ತಾಯಿ ಇಂದು ಆಕಸ್ಮಿಕವಾಗಿ ಸಾವನ್ನಪ್ಪಿದ್ದಾಳೆ. ಹುಬ್ಬಳ್ಳಿ ಕೇಶವಪುರ ರಸ್ತೆಯ ಬಸ್ ನಿಲ್ದಾಣದಲ್ಲಿ ವಾಸಿಸುತ್ತಿದ್ದ ತಾಯಿ ಇಂದು ಆಕಸ್ಮಿಕ ಮೃತಪಟ್ಟಿದ್ದು. ಇಬ್ಬರು ಮಕ್ಕಳು ಅನಾಥರಾಗಿದ್ದಾರೆ. ದಿನನಿತ್ಯ ಓರ್ವ ಮಗ ಬಿಕ್ಷೆಬೇಡಿಕೊಂಡು ಬಂದು. ತನ್ನ ತಾಯಿ ಹಾಗೂ ತಮ್ಮನಿಗೆ ಊಟವನ್ನು ತಂದು ಕೊಡುತ್ತಿದ್ದ. ಉಳಿದುಕೊಳ್ಳಲು ಮನೆಯೂ ಸಹ ಇವರಿಗೆ ಇಲ್ಲದೆ ಬಸ್ ನಿಲ್ದಾಣದಲ್ಲಿ ಜೀವನಕಟ್ಟಿಕೊಂಡು …
Read More »ಶ್ರೀ ಮಂಜುನಾಥ್ ಲೂತಿಮಠ ಅವರಿಂದ ಸಮಸ್ತ ನಾಡಿನ ಜನತೆಗೆ ದೀಪಾವಳಿ ಹಬ್ಬದ ಹಾಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು
Spread the love ಶ್ರೀ ಮಂಜುನಾಥ್ ಲೂತಿಮಠ ಅವರಿಂದ ಸಮಸ್ತ ನಾಡಿನ ಜನತೆಗೆ ದೀಪಾವಳಿ ಹಬ್ಬದ ಹಾಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಈ ದೀಪಾವಳಿಯು ನಿಮ್ಮ ಜೀವನವನ್ನು ಸಂತೋಷ, ಬೆಳಕು ಮತ್ತು ಪ್ರೀತಿಯಿಂದ ಸಮೃದ್ಧವಾಗಿಸಲಿ ಎಂದು ಆ ದೇವರಲ್ಲಿ ನಮಿಸುತ್ತ ಸಮಸ್ತ್ ನಾಡಿನ ಜನತೆಗೆ ಜನತೆಗೆ ದೀಪಾವಳಿ ಹಬ್ಬದ ಹಾಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಶುಭಕೋರುವವರು: ಶ್ರೀ ಮಂಜುನಾಥ್ ಲೂತಿಮಠ ಕರ್ನಾಟಕ ರಕ್ಷಣಾ ವೇದಿಕೆ , ಪ್ರವೀಣ್ ಶೆಟ್ಟಿ …
Read More »ಎಸ್ ಎಸ್ ಶಂಕರಣ್ಣ ಅವರಿಂದ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು
Spread the loveಎಸ್ ಎಸ್ ಶಂಕರಣ್ಣ ಅವರಿಂದ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳ ಈ ದೀಪಾವಳಿಯು ನಿಮ್ಮ ಜೀವನವನ್ನು ಸಂತೋಷ, ಬೆಳಕು ಮತ್ತು ಪ್ರೀತಿಯಿಂದ ಸಮೃದ್ಧವಾಗಿಸಲಿ ಎಂದು ಆ ದೇವರಲ್ಲಿ ನಮಿಸುತ್ತ ಸಮಸ್ತ್ ನಾಡಿನ ಜನತೆಗೆ ಹಾಗೂ ಉತ್ತರ ಕರ್ನಾಟಕದ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. ಶುಭಕೋರುವವರು:- ಎಸ್ ಎಸ್ ಶಂಕರಣ್ಣ, ಸಂಸ್ಥಾಪಕರು ಮತ್ತು ಅಧ್ಯಕ್ಷರು. ಉತ್ತರ ಕರ್ನಾಟಕ ಜನಶಕ್ತಿ ಸೇನಾ
Read More »
Hubli News Latest Kannada News