Home / Top News

Top News

ಶ್ರೀ ಮಂಜುನಾಥ್ ಲೂತಿಮಠ ಅವರಿಂದ ಸಮಸ್ತ ನಾಡಿನ ಜನತೆಗೆ ದೀಪಾವಳಿ ಹಬ್ಬದ ಹಾಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು

Spread the love  ಶ್ರೀ ಮಂಜುನಾಥ್ ಲೂತಿಮಠ ಅವರಿಂದ ಸಮಸ್ತ ನಾಡಿನ ಜನತೆಗೆ ದೀಪಾವಳಿ ಹಬ್ಬದ ಹಾಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಈ ದೀಪಾವಳಿಯು ನಿಮ್ಮ ಜೀವನವನ್ನು ಸಂತೋಷ, ಬೆಳಕು ಮತ್ತು ಪ್ರೀತಿಯಿಂದ ಸಮೃದ್ಧವಾಗಿಸಲಿ ಎಂದು ಆ ದೇವರಲ್ಲಿ ನಮಿಸುತ್ತ ಸಮಸ್ತ್ ನಾಡಿನ ಜನತೆಗೆ ಜನತೆಗೆ ದೀಪಾವಳಿ ಹಬ್ಬದ ಹಾಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಶುಭಕೋರುವವರು: ಶ್ರೀ ಮಂಜುನಾಥ್ ಲೂತಿಮಠ ಕರ್ನಾಟಕ ರಕ್ಷಣಾ ವೇದಿಕೆ , ಪ್ರವೀಣ್ ಶೆಟ್ಟಿ …

Read More »

ಎಸ್‌ ಎಸ್ ಶಂಕರಣ್ಣ ಅವರಿಂದ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು

Spread the loveಎಸ್‌ ಎಸ್ ಶಂಕರಣ್ಣ ಅವರಿಂದ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳ ಈ ದೀಪಾವಳಿಯು ನಿಮ್ಮ ಜೀವನವನ್ನು ಸಂತೋಷ, ಬೆಳಕು ಮತ್ತು ಪ್ರೀತಿಯಿಂದ ಸಮೃದ್ಧವಾಗಿಸಲಿ ಎಂದು ಆ ದೇವರಲ್ಲಿ ನಮಿಸುತ್ತ ಸಮಸ್ತ್ ನಾಡಿನ ಜನತೆಗೆ ಹಾಗೂ ಉತ್ತರ ಕರ್ನಾಟಕದ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. ಶುಭಕೋರುವವರು:- ಎಸ್ ಎಸ್ ಶಂಕರಣ್ಣ, ಸಂಸ್ಥಾಪಕರು ಮತ್ತು ಅಧ್ಯಕ್ಷರು. ಉತ್ತರ ಕರ್ನಾಟಕ ಜನಶಕ್ತಿ ಸೇನಾ

Read More »

ಬೆಂಗಳೂರು: ಪ್ರಜ್ವಲ್ ಬಂಧನವಂತೂ ಆಯ್ತು – ಇನ್ನೇನಿದ್ದರೂ ಎಸ್‌ಐಟಿಯಿಂದ ವಿಚಾರಣೆ ಬಿಸಿ.

Spread the loveಬೆಂಗಳೂರು: ಪ್ರಜ್ವಲ್ ಬಂಧನವಂತೂ ಆಯ್ತು – ಇನ್ನೇನಿದ್ದರೂ ಎಸ್‌ಐಟಿಯಿಂದ ವಿಚಾರಣೆ ಬಿಸಿ ಬೆಂಗಳೂರು: ಎಸ್‌ಐಟಿಯಿಂದ ಪ್ರಜ್ವಲ್ ರೇವಣ್ಣ ಬಂಧನವಾಗಿದ್ದು, ಎಸ್‌ಐಟಿ ತನ್ನದ ಆಯಾಮದಲ್ಲಿ ಪ್ರಜ್ವಲ್‌ನನ್ನ ವಿಚಾರಣೆ ನಡೆಸಲಿದೆ. ಮೊದಲಿಗೆ ಪ್ರಜ್ವಲ್‌ ವಿರುದ್ಧ ದಾಖಲಾದ ಮೂರು ಪ್ರಕರಣಗಳ ಮಾಹಿತಿ ನೀಡಲಿರುವ ಅಧಿಕಾರಿಗಳು, ಲೈಂಗಿಕ ದೌರ್ಜನ್ಯ ಹಾಗೂ ಎರಡು ಅತ್ಯಾಚಾರ ಪ್ರಕರಣಗಳ ಮಾಹಿತಿ ನೀಡಲಿದ್ದಾರೆ. ನಂತರ ಪ್ರತಿ ಪ್ರಕರಣ ಸಂಬಂಧ ಬಂಧನ ಪ್ರಕ್ರಿಯೆ ನಡೆಸುತ್ತಾರೆ. ತದನಂತರ ಸಂತ್ರಸ್ತೆಯರು ಹೇಳಿಕೆಗಳ ಬಗ್ಗೆ …

Read More »

ಪರಶುರಾಮ ದಿವಾನದ ಅವರಿಗೆ 2023- 24 ನೇ ಸಾಲಿನ ವ್ಯಕ್ತಿ ಪ್ರಶಸ್ತಿ

Spread the loveಹುಬ್ಬಳ್ಳಿ: ದೇಶ ಕಾಯುವ ಯೋದರು ಸಾಕಷ್ಟು ವರ್ಷದಿಂದ ಗಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಪರುಶುರಾಮ್ ದಿವಾನದ ಅವರ ದೇಶ ಸೇವೆಯ ಜೊತೆಗೆ ಸಾಮಾಜಿಕ ಕಳಕಳಿ ಮತ್ತು ಸಮಾಜ ಸೇವೆಯನ್ನು ಗುರುತಿಸಿ ಕರ್ನಾಟಕ ರಾಜ್ಯ ಸರ್ಕಾರವು ನಿನ್ನೆಯ ದಿನ ಬೆಂಗಳೂರಿನಲ್ಲಿ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿ ಗ್ರಾಮದ ಯೋದರಾದ ಪರಶುರಾಮ್ ದಿವಾನದ ಅವರಿಗೆ ವ್ಯಕ್ತಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ 2023-24ನೇ ಸಾಲಿನ …

Read More »
[the_ad id="389"]