Spread the loveಹುಬ್ಬಳ್ಳಿ : ಪತ್ರಕರ್ತ ರಾಜು ಮುದಗಲ್ ಸಾರಥ್ಯದ ದಿ ನ್ಯೂಸ್ ಒನ್ ಕನ್ನಡ ಚಾನೆಲ್ ಇಂದು ಮಲ್ಲಿಕಾರ್ಜುನ ಆವೆನ್ಯುದಲ್ಲಿನ ಕಚೇರಿಯಲ್ಲಿ ಲೋಕಾರ್ಪಣೆಗೊಂಡಿತು. ಉದ್ಘಾಟನೆ ಸಮಾರಂಭದಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷ ಗಣಪತಿ ಗಂಗೊಳ್ಳಿ, ಉಪನಗರ ಇನ್ಸಪೆಕ್ಟರ್ ರವಿಚಂದ್ರ ಡಿ.ಬಿ, ಅಲ್ತಾಜ್ ಹೊಟೆಲ್ ಮಾಲಕ ಅಲ್ತಾಫ್ ಬೇಪಾರಿ, ಉತ್ತರ ಕರ್ನಾಟಕ ಜನಶಕ್ತಿ ಸೇನಾದ ಎಸ್ ಎಸ್ ಶಂಕ್ರಣ್ಣ, ಸಮಾಜ ಸೇವಕರಾದ ಪರಶುರಾಮ ದಿವಾನದ, ವಿಜಯಕುಮಾರ ಅಪ್ಪಾಜಿ, ಉದ್ಯಮಿ ಸಂತೋಷ ಶೆಟ್ಟಿ, …
Read More »ವಿವಿಧ ಬೇಡಕೆ ಈಡೇರಿಕೆಗೆ ಆಗ್ರಹಿಸಿ ವಿವಿಧ ಕಾರ್ಮಿಕ ಸಂಘಟನೆಗಳಿಂದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಭಟನೆ
Spread the loveಹುಬ್ಬಳ್ಳಿ : ವಿವಿಧ ಬೇಡಕೆಗಳ ಈಡೇರಿಕೆಗೆ ಆಗ್ರಹಿಸಿ ದೇಶವ್ಯಾಪಿ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿದ ಹಿನ್ನಲೆಯಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳಿಂದ ಹುಬ್ಬಳ್ಳಿಯಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು. ಹುಬ್ಬಳ್ಳಿಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿಂದು ಪ್ರತಿಭಟನೆ ನಡೆಸಿದ ಕಾರ್ಮಿಕರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು . ಕಾರ್ಮಿಕರ ವಿವಿಧ ಬೇಡಿಕೆಗಳಾದ ಆದಾಯ ತೆರಿಗೆ ವ್ಯಾಪ್ತಿಗೆ ಒಳಪಡದ ಪ್ರತಿ ಕುಟುಂಬಕ್ಕೂ ಮಾಸಿಕ 7500 ನೇರ …
Read More »ವಾಣಿಜ್ಯ ನಗರಿಯಲ್ಲಿ ಕಪಿಲ್ ದೇವ್ ಗೆ ಮುಗಿಬಿದ್ದ ಅಭಿಮಾನಿಗಳು
Spread the loveಹುಬ್ಬಳ್ಳಿ : ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್ ವಾಣಿಜ್ಯ ನಗರಿ ಹುಬ್ಬಳ್ಳಿಗೆ ಆಗಮಿಸಿದ್ದರು. ಕಪಿಲ್ ದೇವ್ ಅವರನ್ನು ನೋಡಿದ ಅಭಿಮಾನಿಗಳು ಅವರ ಜೊತೆ ಫೋಟೋ ತಗೆದುಕೊಳ್ಳಲು ಮುಗಿ ಬಿದ್ದ ಪ್ರಸಂಗ ನಡೆಯಿತು. ಹೌದು. ನಗರದ ಟೈಕಾನ್ ಸಮಾವೇಶದಲ್ಲಿ “ಇವನಿಂಗ್ ವಿತ್ ಲೆಜೆಂಡ್ ” ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಗಮಿಸಿದ್ದರು. ನಗರದ ನವೀನ್ ಹೊಟೇಲ್ ಸಭಾಂಗಣಕ್ಕೆ ಆಗಮಿಸುತ್ತಿದಂತೆ ಅಭಿಮಾನಿಗಳು ಹಾಗೂ ಕ್ರಿಕೆಟ್ ಪ್ರೇಮಿಗಳು ಅವರನ್ನು ಸುತ್ತುವರೆದರು. …
Read More »ಎಲಿಜೆಬೆತ್ ಶ್ರೀನಿವಾಸ ಪ್ಯಾಟ್ಟೋನ ನಾಯ್ಡು ಚಾರಿಟೇಬಲ್ ಟ್ರಸ್ಟ್ ಲೋಕಾರ್ಪಣೆ
Spread the loveಹುಬ್ಬಳ್ಳಿ : ಎಲಿಜೆಬೆತ್ ಶ್ರೀನಿವಾಸ ಪ್ಯಾಟ್ಟೋನ ನಾಯ್ಡು ಚಾರಿಟೇಬಲ್ ಟ್ರಸ್ಟ್ ಲೋಕಾರ್ಪಣೆ , ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಷ್ಯವೇತನ ವಿತರಣೆ ಹಾಗೂ ಸನ್ಮಾನ ಸಮಾರಂಭ ಶನಿವಾರ ಇಲ್ಲಿನ ಜಯಚಾಮರಾಜನಗರದ ಅನಂತ ರೆಸಿಡೆನ್ಸಿಯಲ್ಲಿ ನಡೆಯಿತು. ಸಮಾರಂಭಕ್ಕೆ ಹುಬ್ಬಳ್ಳಿಯ ಚಿನ್ಮಯ ಮಿಶನ್ನ ಆಚಾರ್ಯ ಪೂಜ್ಯ ಸ್ವಾಮಿ ಕೃತಾತ್ಮನಂದಜೀ ಮುಖ್ಯತಿಥಿಗಳಾಗಿ ಆಗಮಿಸಿದರು. ವಿಭವ ಇಂಡ್ಸ್ಟ್ರಿಸ್ ಸಿಇಓ ಹಾಗೂ ಅಧಮ್ಯ ಚೇತನ್ ಫೌಂಡೇಶನ್ನ ಚೇರ್ಮನ್ ನಂದಕುಮಾರ ಹಾಗೂ ಹುಬ್ಬಳ್ಳಿ ಮಜೇಥಿಯಾ ಫೌಂಡೇಶನ್ನ ಚೇರ್ಮನ್ ಜಿತೇಂದ್ರ …
Read More »
Hubli News Latest Kannada News