Spread the loveಹುಬ್ಬಳ್ಳಿ : “ಕಂಡ್ಡಿಡಿ ನೋಡನ” ಚಿತ್ರ ಇದೇ ಮೇ 20ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.ಜೊತೆಗೆ ಲಂಡನ್ ಮತ್ತು ಜರ್ಮನಿಯಲ್ಲಿ ಕೂಡ ಚಿತ್ರ ಬಿಡುಗಡೆಯಾಲಿದೆ ಎಂದು ಚಿತ್ರ ನಟ ಪ್ರಣವ ಸೂರ್ಯ ಹೇಳುದರು. ನಗರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಂಡ್ಡಿಡಿ ನೋಡನ ಚಿತ್ರದಲ್ಲಿ ಹುಬ್ಬಳ್ಳಿಯ ಕಲಾವಿದ ರಘು ವದ್ದಿ ಹಾಗೂ ಕಲ್ಲಪ್ಪ ಶಿರಕೋಳ ಅಭಿನಯಸಿದ್ದಾರೆ ಚಿತ್ರದಲ್ಲಿ ಬಹುತೇಕರು ಉತ್ತರ ಕರ್ನಾಟಕ ಭಾಗದ ಜನರು ಚಿತ್ರದಲ್ಲಿ ನಟಿಸಿದ್ದು . ಉತ್ತರ …
Read More »ಹು-ಧಾ ಅವಳಿ ನಗರದಲ್ಲಿ ಏಪ್ರಿಲ್ 15 ರಿಂದ ಮೇ 15 ರವರೆಗೆ 19 IPL ಕ್ರಿಕೆಟ್ ಬೆಟ್ಟಿಂಗ ಪ್ರಕರಣ ದಾಖಲು
Spread the loveಏಪ್ರಿಲ್ 15 ರಿಂದ ಮೇ 15 ವರೆಗೆ ಹುಬ್ಬಳ್ಳಿ-ಧಾರವಾಡ ಕಮಿಷನರೇಟ್ ವ್ಯಾಪ್ತಿಯ ಒಟ್ಟು 19 IPL ಕ್ರಿಕೆಟ್ ಬೆಟ್ಟಿಂಗ್ ಪ್ರಕರಣಗಳನ್ನ ದಾಖಲಿಸಿ ಒಟ್ಟು 1,83,000 /- ರೂ ನಗದು ಸೇರಿದಂತೆ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಂಡ್ಡಿದ್ದು, ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.
Read More »ಶಾಲೆಗೆ ಬಂದ ವಿದ್ಯಾರ್ಥಿಗಳಿಗೆ ಗುಲಾಬಿ, ಚಾಕಲೇಟ್ , ಪುಸ್ತಕ ನೀಡಿ ಸ್ವಾಗತಿಸಿ ಶಿಕ್ಷಕರು
Spread the loveಹುಬ್ಬಳ್ಳಿ : ಇಂದಿನಿಂದ ರಾಜ್ಯಾದ್ಯಂತ ಶಾಲೆಗಳು ಪರಂಭವಾಗಿದ್ದು ಹರ್ಷದಿಂದ ಆಗಮಿಸಿದ ಶಾಲಾ ಮಕ್ಕಳಿಂದ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಹೌದು ಹುಬ್ಬಳ್ಳಿ ಲ್ಯಾಮಿಂಗ್ಟನ್ ಶಾಲೆಗೆ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿರುವ ಮಕ್ಕಳು ಮೊದಲ ದಿನವೇ ಕ್ಲಾಸ್ ಫುಲ ಆಗಿವೆ . ಹುಬ್ಬಳ್ಳಿ ಲ್ಯಾಮಿಂಗ್ಟನ್ ಶಾಲೆಯಲ್ಲಿ ಇಂದು ಮೊದಲೇ ದಿನವೇ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ಮಕ್ಕಳಿಗೆ ಶಿಕ್ಷಕರು ಗುಲಾಬಿ ಚಾಕಲೇಟ್ ,ಪುಸ್ತಕ ನೀಡಿ ಸ್ವಾಗತಿಸಿದ ದೃಶ್ಯಗಳು ಕಂಡು ಬಂದವು.
Read More »ಔಷಧಿ ತರಲು ಹೋಗಿ ಕಾಣೆಯಾದ ವೃದ್ದ
Spread the loveಕಲಘಟಗಿ: ಔಷಧಿ ತರಲು ಹೋಗಿ ಬರುತ್ತೇನೆಂದು ಮನೆಯಿಂದ ಹೊರಕ್ಕೆ ಹೋಗಿದ್ದ ವ್ಯಕ್ತಿಯೋರ್ವ ಕಾಣೆಯಾಗಿರುವ ಕುರಿತು ಇಲ್ಲಿನ ಕಲಘಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಚನ್ನಬಸಪ್ಪ ಕಡ್ಲಿ (65) ಕಾಣೆಯಾದವನಾಗಿದ್ದು, ಕಲಘಟಗಿ ತಾಲೂಕಿನ ನೆಲ್ಲಿ ಹರವಿ ಗ್ರಾಮದ ನಿವಾಸಿಯಾಗಿದ್ದಾನೆ. ಈತ ಮಾನಸಿಕ ಅಸ್ವಸ್ಥರಾಗಿದ್ದು, ಪ್ರತಿದಿನ ಔಷಧಿ ತೆಗೆದುಕೊಳ್ಳುತ್ತಿದ್ದರು. ಆದರೆ ಅವು ಮುಗಿದ ಹೋದ ಹಿನ್ನೆಲೆಯಲ್ಲಿ ಔಷಧಿ ತರುವುದಾಗಿ ಮೇ.11 ರಂದು ಮನೆಯಿಂದ ಹೊರಹೊಗಿದ್ದು ಮರಳಿ ಮನೆಗೆ ಬಾರದೇ ಕಾಣೆಯಾಗಿದ್ದಾರೆ. …
Read More »