Spread the loveಹುಬ್ಬಳ್ಳಿ: ದೇಶ ಕಾಯುವ ಯೋದರು ಸಾಕಷ್ಟು ವರ್ಷದಿಂದ ಗಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಪರುಶುರಾಮ್ ದಿವಾನದ ಅವರ ದೇಶ ಸೇವೆಯ ಜೊತೆಗೆ ಸಾಮಾಜಿಕ ಕಳಕಳಿ ಮತ್ತು ಸಮಾಜ ಸೇವೆಯನ್ನು ಗುರುತಿಸಿ ಕರ್ನಾಟಕ ರಾಜ್ಯ ಸರ್ಕಾರವು ನಿನ್ನೆಯ ದಿನ ಬೆಂಗಳೂರಿನಲ್ಲಿ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿ ಗ್ರಾಮದ ಯೋದರಾದ ಪರಶುರಾಮ್ ದಿವಾನದ ಅವರಿಗೆ ವ್ಯಕ್ತಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ 2023-24ನೇ ಸಾಲಿನ …
Read More »ಸಮಸ್ತ ನಾಡಿನ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳು ಶುಭ ಕೋರುವವರು ಶ್ರೀ ರಾಜು ನಾಯಕವಾಡಿ
Spread the love ಹುಬ್ಬಳ್ಳಿ: ಜ್ಞಾನದ ಅಂಧಕಾರ ಅಳಿಸಿ, ಅರಿವನು ಅರಳಿಸುವ ಹಣತೆಗಳು ಎಲ್ಲೆಲ್ಲೂ ಬೆಳಗಲಿ. ನಾವು ಹಚ್ಚುವ ದೀಪದ ಬೆಳಕಿನಿಂದ ನಮ್ಮೊಳಗಿನ ಅಜ್ಞಾನ, ಅವಿವೇಕ, ದುಷ್ಟ ಗುಣಗಳು ನಾಶವಾಗಿ, ಸದ್ಗುಣಗಳು ಹೆಚ್ಚಲಿ. ಈ ದೀಪಗಳ ಹಬ್ಬದಿಂದ ಎಲ್ಲಡೆ ಶಾಂತಿ, ಸಮೃದ್ಧಿ ನೆಲಸಲಿ. ಅಜ್ಞಾನವೆಂಬ ಕತ್ತಲನ್ನು ಕಳೆದು ಬದುಕಲ್ಲಿ ಸುಜ್ಞಾನವೆಂಬ ಜ್ಯೋತಿಯನ್ನು ಬೆಳಗಿಸುವ ಈ ದೀಪಾವಳಿ ನಿಮ್ಮದಾಗಲಿ ಎನ್ನುತ್ತ ಸಮಸ್ತ ನಾಡಿನ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. ಶುಭ …
Read More »ನ.17 ರಂದು ರಾಜಯೋಗ ಚಿತ್ರ ರಾಜ್ಯಾದ್ಯಂತ ತೆರೆಗೆ
Spread the loveಹುಬ್ಬಳ್ಳಿ : ರಾಜಯೋಗ ಚಿತ್ರ ಬರುವ 17 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ನಾಯಕ ನಟ ಧರ್ಮಣ್ಣ ಕಡೂರು ಹೇಳಿದರು. ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಫ್ಯಾಮಿಲಿ ಮನರಂಜನೆ ರಾಜಯೋಗ ಚಿತ್ರವಾಗಿದ್ದು. ಚಿತ್ರದ ನಾಯಕಿಯಾಗಿ ನಿರೀಕ್ಷಾರಾವ್ ನಟಿಸಿದ್ದು. ಚಿತ್ರದ ಕಥೆ , ಚಿತ್ರಕಥೆ, ಸಹಿತ್ಯೆ, ಸಂಭಾಷಣೆ , ನಿರ್ದೇಶನವನ್ನು ಲಿಂಗರಾಜ ಉಚ್ಛಂಗಿದುರ್ಗ , ಚಿತ್ರದ ನಿರ್ಮಾಣವನ್ನು ಬಿ.ಆರ್ ಕುಮಾರ ಕಂಠೀರವ ಅವರು ಮಾಡಿದ್ದು. ಚಿತ್ರದಲ್ಲಿ 6 …
Read More »ರಾಜು ನಾಯಕವಾಡಿ ಯವರನ್ನು ಭೇಟಿ ಮಾಡಿದ NCP ರಾಜ್ಯಾಧ್ಯಕ್ಷ : ತೀವ್ರ ಕುತೂಹಲ ಕೆರಳಿಸಿದೆ NCP ನಾಯಕರ ಭೇಟಿ
Spread the loveಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಈಗಾಗಲೇ ಸಾಕಷ್ಟು ಜನಪರ ಹೋರಾಟಗಳನ್ನು ಮಾಡಿಕೊಂಡು ಸಾರ್ವಜನಿಕರ ಧ್ವನಿಯಾಗಿ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದಾರೆ ರಾಜು ನಾಯಕವಾಡಿ.ಎಸ್ ಎಸ್ ಕೆ ಸಮಾಜದ ಯುವ ಮುಖಂಡರು ಅವಳಿ ನಗರದ ಸಮಸ್ಯೆಗಳಿಗೆ ಮತ್ತು ಯಾರೇ ಯಾವುದೇ ಸಮಸ್ಯೆಗಳನ್ನು ಹೊತ್ತುಕೊಂಡು ಬಂದರೆ ಅವರ ಧ್ವನಿಯಾಗಿ ಹಗಲಿರುಳು ಕೆಲಸ ಕಾರ್ಯಗಳನ್ನು ಮಾಡುತ್ತಿರುವ ರಾಜು ನಾಯಕವಾಡಿ ಅವರು ಉತ್ಸಾಹಿ ಯುವ ಮುಖಂಡರಾಗಿದ್ದಾರೆ.ಇತ್ತೀಚಿಗಷ್ಟೇ ಜೆಡಿಎಸ್ ಪಕ್ಷಕ್ಕೆ ರಾಜೀನಾಮೆಯನ್ನು ನೀಡಿರುವ ರಾಜು ನಾಯಕವಾಡಿ ಯವರು …
Read More »