Home / ಪ್ರಮುಖ ನಗರಗಳು (page 25)

ಪ್ರಮುಖ ನಗರಗಳು

ಚಂದ್ರಶೇಖರ ಗೂರೂಜಿ ಹಂತಕರಿಗೆ ಮತ್ತೆ ಆರು ದಿನ ಪೋಲಿಸ್ ಕಸ್ಟಡಿಗೆ

Spread the loveಹುಬ್ಬಳ್ಳಿ : ಚಂದ್ರಶೇಖರ ಗೂರುಜಿ ಅವರನ್ನು ಕೊಲೆ ಮಾಡಿರುವ ಆರೋಪಿಗಳನ್ನು ಇವತ್ತು ಹುಬ್ಬಳ್ಳಿ ಒಂದನೇ JMFC ನ್ಯಾಯಾಲಯಕ್ಕೆ ಹಾಜರು ಪಡಿಸಿದರು.ಕಳೆದ ಮಂಗಳವಾರ ಸರವಾಸ್ತು ತಜ್ಞ ಚಂದ್ರಶೇಖರ ( ಅಂಗಡಿ ) ಗೂರುಜಿ ಅವರನ್ನು ಹತ್ಯೆ ಮಾಡಲಾಗಿತ್ತು . ಆರೋಪಿತರಾದ ಮಹಾಂತೇಶ ಹಾಗೂ ಮಂಜುನಾಥ ಇಬ್ಬರನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದರು . ಆರು ದಿನಗಳ ಕಾಲ ಪೊಲಿಸ್ ಕಸ್ಟಡಿ ನೀಡಲಾಗಿತ್ತು . ಪೋಲಿಸ್ ಕಸ್ಟಡಿ ಮುಗಿದ ಹಿನ್ನಲೆಯಲ್ಲಿ …

Read More »

ಹುಬ್ಬಳ್ಳಿಯ ಇಬ್ಬರು ಛಾಯಾಗ್ರಾಹಕರುಗಳಿಗೆ ರಾಜ್ಯ ಪ್ರಶಸ್ತಿ

Spread the loveಫೋಟೋ ಟೋಡೇ ಮತ್ತು ಬೈ ಆಂಡ್ ಸೇಲ್ interaction ಪ್ರೈವೇಟ್ ಲಿಮಿಟೆಡ್ ಅವರ ಅಂತರಾಷ್ಟ್ರೀಯ ಮಟ್ಟದ ಫೋಟೋಗ್ರಫಿ ವೀಡಿಯೋಗ್ರಾಫಿ ಆಲ್ಬಮ್ ಮತ್ತು ಡಿಜಿಟಲ್ ಇಮೇಜಿಂಗ್ ಪ್ರದರ್ಶನ ಇಂದು ನಡೆದ ಈ ಪ್ರದರ್ಶನ ಬೆಂಗಳೂರು ಮಹಾನಗರದ ತ್ರಿಪುರ ವಾಸಿನಿ ಅರಮನೆ ಮೈದಾನದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಈ ಪ್ರದರ್ಶನದಲ್ಲಿ ಫೋಟೋಗ್ರಾಫಿ ಮತ್ತು ವಿಡಿಯೋ ಗ್ರಾಫಿ ಗಣನೀಯ ಸೇವೆ ಸಲ್ಲಿಸಿದ ರಾಜ್ಯದ ವಿವಿಧ ಜಿಲ್ಲೆಗಳ ಮಹನೀಯರುಗಳಿಗೆ “ಕರ್ನಾಟಕ ಛಾಯಾ …

Read More »

ಪಾಲಿಕೆ ಸದಸ್ಯ ಚೇತನ್ ಹಿರೇಕೆರೂರಗೆ ಜಾಮೀನು ಷರತ್ತು ಅನ್ವಯ!

Spread the loveಹುಬ್ಬಳ್ಳಿ : ಯುವತಿ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿದ್ದ ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆ ಸದಸ್ಯ ಚೇತನ್ ಹಿರೇಕೆರೂರಗೆ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ನಿಖಿಲ್ ದಾಂಡೇಲಿ ತಮ್ಮ ಪತ್ನಿಯನ್ನು ಚೇತನ್ ಹಿರೇಕೆರೂರ ಹಾಗೂ ಇತರರು ಅಪಹರಣ ಮಾಡಿದ್ದಾರೆ ಎಂದು ಗೋಕುಲ ಪೊಲೀಸ್ ಠಾಣೆಯಲ್ಲಿ ಜೂ. 24 ರಂದು ಪ್ರಕರಣ ದಾಖಲಿಸಿದ್ದರು ಪೊಲೀಸರು ಸಹನಾ ಅವರನ್ನು ಗೋವಾದಲ್ಲಿ ಪತ್ತೆ ಮಾಡಿ ಹುಬ್ಬಳ್ಳಿಗೆ ಕರೆತಂದಿದ್ದರು, ಕೆಲ …

Read More »

ಆನ್‌ಲೈನ್‌ ಹಣ ಹೂಡಿಕೆ ಲಾಭದ ಆಮಿಷ ವಂಚನೆ

Spread the loveಹುಬ್ಬಳ್ಳಿ : ಆನ್ ಲೈನ್ ಹಣ ಹೂಡಿಕೆ ಮಾಡಿ ಲಾಭ ಗಳಿಸಿ ಎಂದು ಆಮಿಷ ತೋರಿಸಿ ಮಹಿಳೆಯೊಬ್ಬರಿಗೆ 1.03 ಲಕ್ಷ ರೂ ವಂಚನೆ ಮಾಡಿರುವ ಘಟನೆ ನಡೆದಿದೆ . ರಶ್ಮಿ ನಿಡಗುಂದಿ ಎಂಬುವರಿಗೆ ವಂಚಿಸಲಾಗಿದೆ . ವಾಟ್ಸಾಪ್ ಮೂಲಕ ಅಪರಿಚಿತ ಮಹಿಳೆಯೊಬ್ಬರು ಸಂಪರ್ಕಿಸಿ ಅಧಿಕ ಲಾಭ ಗಳಿಸಿರುವುದಾಗಿ ಆಮಿಷವೊಡ್ಡಿ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ಹಣ ವರ್ಗಾಯಿಸಿಕೊಂಡು ನಂತರ ಹಣ ಫ್ರೀಜ್ ಮಾಡಿ 1.03 ಲಕ್ಷ ರೂ …

Read More »
[the_ad id="389"]