Spread the loveಸಂತೋಷ, ಸಮೃದ್ಧ ಮತ್ತು ಸದಾ ನೆನಪಿನಲ್ಲಿ ಉಳಿಯುವ ದೀಪಾವಳಿ ನಿಮ್ಮದಾಗಲಿ, ದೀಪಾವಳಿಯ ಬೆಳಕಿನಂತೆ ನಿಮ್ಮ ಜೀವನದಲ್ಲೂ ಬೆಳಕು ಮೂಡಿ, ಯಶಸ್ಸು ನಿಮ್ಮದಾಗಲಿ ಪಟಾಕಿಗಳಿಗಿಂತ ಪ್ರಕಾಶಮಾನವಾಗಿ ನಿಮ್ಮ ಬದುಕು ಬೆಳಗಲಿ. ದೀಪದಲ್ಲಿ ತುಂಬಿದ ಎಣ್ಣೆಯಂತೆ ನಿಮ್ಮ ಬದುಕಿನಲ್ಲಿ ಸಂತೋಷ ತುಂಬಿರಲಿ, ದೀಪಾವಳಿ ಹಬ್ಬದ ಶುಭಾಶಯಗಳು. ಶುಭಕೋರುವವರು : ಉದ್ದಿಮೆದಾರರು ಸುರೇಶ ಮಾನಶೆಟ್ಟರ ಹಾಗೂ ಗಿರೀಶ ಮಾನಶೆಟ್ಟರ
Read More »ಡಾ.ರಾಜಕುಮಾರ್ ಅಭಿಮಾನಿಗಳಿಂದ ಸಮಸ್ತ ನಾಡಿನ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳು
Spread the loveಸಂತೋಷ, ಸಮೃದ್ಧ ಮತ್ತು ಸದಾ ನೆನಪಿನಲ್ಲಿ ಉಳಿಯುವ ದೀಪಾವಳಿ ನಿಮ್ಮದಾಗಲಿ, ದೀಪಾವಳಿಯ ಬೆಳಕಿನಂತೆ ನಿಮ್ಮ ಜೀವನದಲ್ಲೂ ಬೆಳಕು ಮೂಡಿ, ಯಶಸ್ಸು ನಿಮ್ಮದಾಗಲಿ ಪಟಾಕಿಗಳಿಗಿಂತ ಪ್ರಕಾಶಮಾನವಾಗಿ ನಿಮ್ಮ ಬದುಕು ಬೆಳಗಲಿ. ದೀಪದಲ್ಲಿ ತುಂಬಿದ ಎಣ್ಣೆಯಂತೆ ನಿಮ್ಮ ಬದುಕಿನಲ್ಲಿ ಸಂತೋಷ ತುಂಬಿರಲಿ, ದೀಪಾವಳಿ ಹಬ್ಬದ ಶುಭಾಶಯಗಳು.
Read More »ಎಸ್.ಎಸ್ ಶಂಕರಣ್ಣ ಅವರಿಂದ 2025 ನೇ ಬೆಳಕಿನ ದೀಪಾವಳಿ ಹಬ್ಬದ ಶುಭಾಶಯಗಳು
Spread the loveಮೂಡಲಿ ಖುಷಿಯ ಚಿತ್ತಾರ… ದೂರವಾದಲಿ ಬದುಕಿನ ಅಂಧಕಾರ…. ತುಂಬಲಿ ಮನೆ ಮನಗಳಲ್ಲಿ ಸಡಗರ… ಈ ಬೆಳಕಿನ ಹಬ್ಬ ದೀಪಾವಳಿ ನಿಮಗೆ ನಿಮ್ಮ ಕುಟುಂಬಕ್ಕೆ ಆರೋಗ್ಯ ಐಶ್ವರ್ಯ ನೀಡಲಿ ಎನ್ನುತ್ತ,,, ಎಸ್.ಎಸ್ ಶಂಕರಣ್ಣ ಅವರಿಂದ ಸಮಸ್ತ್ ಉತ್ತರ ಕರ್ನಾಟಕದ ಜನತೆಗೆ 2025 ನೇ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. ಶುಭಕೋರುವವರು:- ಎಸ್ ಎಸ್ ಶಂಕರಣ್ಣ, ಸಂಸ್ಥಾಪಕರು ಮತ್ತು ಅಧ್ಯಕ್ಷರು. ಉತ್ತರ ಕರ್ನಾಟಕ ಜನಶಕ್ತಿ ಸೇನಾ.
Read More »ಬಿಕ್ಷೆ ಬೇಡಿ ಜೀವನ ಸಾಗಿಸುತ್ತಿದ ತಾಯಿ ಸಾವು ಅನಾಥರಾದ ಇಬ್ಬರು ಮಕ್ಕಳು
Spread the loveಹುಬ್ಬಳ್ಳಿಯಲ್ಲಿ ತಾಯಿ ಒಬ್ಬಳು ಇಬ್ಬರು ಮಕ್ಕಳಲ್ಲಿ ಓರ್ವ ಬುದ್ಧಿಮಾಂದ್ಯ ಮಗುನ ಜೊತೆ ಜೀವನ ನಡೆಸುತ್ತಿದ ತಾಯಿ ಇಂದು ಆಕಸ್ಮಿಕವಾಗಿ ಸಾವನ್ನಪ್ಪಿದ್ದಾಳೆ. ಹುಬ್ಬಳ್ಳಿ ಕೇಶವಪುರ ರಸ್ತೆಯ ಬಸ್ ನಿಲ್ದಾಣದಲ್ಲಿ ವಾಸಿಸುತ್ತಿದ್ದ ತಾಯಿ ಇಂದು ಆಕಸ್ಮಿಕ ಮೃತಪಟ್ಟಿದ್ದು. ಇಬ್ಬರು ಮಕ್ಕಳು ಅನಾಥರಾಗಿದ್ದಾರೆ. ದಿನನಿತ್ಯ ಓರ್ವ ಮಗ ಬಿಕ್ಷೆಬೇಡಿಕೊಂಡು ಬಂದು. ತನ್ನ ತಾಯಿ ಹಾಗೂ ತಮ್ಮನಿಗೆ ಊಟವನ್ನು ತಂದು ಕೊಡುತ್ತಿದ್ದ. ಉಳಿದುಕೊಳ್ಳಲು ಮನೆಯೂ ಸಹ ಇವರಿಗೆ ಇಲ್ಲದೆ ಬಸ್ ನಿಲ್ದಾಣದಲ್ಲಿ ಜೀವನಕಟ್ಟಿಕೊಂಡು …
Read More »
Hubli News Latest Kannada News