Home / ಪ್ರಮುಖ ನಗರಗಳು (page 180)

ಪ್ರಮುಖ ನಗರಗಳು

ಅಂಬ್ಯುಲೆನ್ಸ್‌ಲ್ಲಿ ಇದ್ದರೂ ಸಿಗಲಿಲ್ಲ ಪ್ರಾಣವಾಯು: ಹಾರಿಹೋಯ್ತು ಪ್ರಾಣಪಕ್ಷಿ

Spread the loveಧಾರವಾಡ : ಆಕ್ಸಿಜನ್ ಕೊರತೆಯಿಂದ ನರಳಾಡುತ್ತಿದ್ದ ವ್ಯಕ್ತಿಗೆ ಅಂಬ್ಯುಲೆನ್ಸ್‌ನಲ್ಲಿ ಆಕ್ಸಿಜನ್ ಪೂರೈಕೆ ಮಾಡದೇ ಹೋಗಿದ್ದರಿಂದ ಆ ವ್ಯಕ್ತಿ ಅಸುನೀಗಿರುವ ಘಟನೆ ನಿನ್ನೆ ತಡರಾತ್ರಿ ನಡೆದಿದೆ. ಧಾರವಾಡ ತಾಲೂಕಿನ ಕೋಟೂರು ಗ್ರಾಮದ ಕುತ್ಬುದ್ದೀನ್ ನನ್ನೇಸಾಬ್‌ನವರ ಎಂಬುವವರೇ ಅಸುನೀಗಿರುವ ವ್ಯಕ್ತಿ. ಆಕ್ಸಿಜನ್ ಸಮಸ್ಯೆಯಿಂದ ನರಳಾಡುತ್ತಿದ್ದ ಈ ವ್ಯಕ್ತಿಯನ್ನು ಅಂಬ್ಯುಲೆನ್ಸ್‌ ಮೂಲಕ ಧಾರವಾಡದ ಜಿಲ್ಲಾ ಆಸ್ಪತ್ರೆಗೆ ಕರೆತರಲಾಗುತ್ತಿತ್ತು. ಈ ವೇಳೆ ಮಾರ್ಗ ಮಧ್ಯೆ ತೀವ್ರ ಉಸಿರಾಟದ ಸಮಸ್ಯೆಯಿಂದ ಒದ್ದಾಡಲು ಪ್ರಾರಂಭಿಸಿದ ಕುತ್ಬುದ್ದೀನ್ …

Read More »

ಮಗುವಿಗೆ ಪೂರಕ ಪೌಷ್ಟಿಕ ವಿತರಿಸಿದ ಡಾ.ಕಮಲಾ ಬೈಲೂರ

Spread the loveಹುಬ್ಬಳ್ಳಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಇಲ್ಲಿನ ಗಾಂಧಿವಾಡ ವಲಯ ನಾಗಶೆಟ್ಟಿಕೊಪ್ಪದ ಮಿನಾಜ್ ಕಮಡೊಳ್ಳಿ ಅವರ ಮಗು ಅಪೌಷ್ಟಿಕತೆಯಿಂದ ಬಳಲತ್ತಿದ್ದ ಹಿನ್ನೆಲೆಯಲ್ಲಿ ಶಿಶು ಅಭಿವೃದ್ಧಿ ಇಲಾಖೆಯ ಯೋಜನಾ ಅಧಿಕಾರಿ ಡಾ.ಕಮಲಾ ಬೈಲೂರ ಮಗುವಿಗೆ ಪೂರಕ ಪೌಷ್ಟಿಕ ಆಹಾರ ಒದಗಿಸಿ, ಮಗುವಿನ ಪೌಷ್ಟಿಕಾಹಾರದ ಮಹತ್ವ ಹಾಗೂ ಕಾಳಜಿ ಕುರಿತು ಜಾಗೃತಿ ಮೂಡಿಸಿದರು.. ಈ ಸಂದರ್ಭದಲ್ಲಿ ಮಾಜಿ ಪಾಲಿಕೆ ಸದಸ್ಯೆ ಮೇನಕಾ ಹುರಳಿ, ವಲಯ ಮೇಲ್ವೀಚಾರಕಿ ಸವಿತಾ …

Read More »

ಬೀರಬಂದ್ ಓಣಿ, ಬಾಣತಿಕಟ್ಟಾಗೆ ಭೇಟಿ : 30 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ, ಗಟಾರ ನಿರ್ಮಾಣ- ಅಬ್ಬಯ್ಯ

Spread the loveಹುಬ್ಬಳ್ಳಿ: ಬೀರಬಂದ್ ಓಣಿ ಹಾಗೂ ಬಾಣತಿಕಟ್ಟಾ ಪ್ರದೇಶದ ಒಳ ರಸ್ತೆಗಳ ಕಾಂಕ್ರೀಟಿಕರಣ ಹಾಗೂ ಗಟಾರ ನಿರ್ಮಾಣಕ್ಕೆ 30 ಲಕ್ಷ ರೂ. ಅನುದಾನ ಒದಗಿಸಲಾಗಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಶಾಸಕ ಪ್ರಸಾದ ಅಬ್ಬಯ್ಯ ಭರವಸೆ ನೀಡಿದರು. ಸೋಮವಾರ ಇಲ್ಲಿನ ವಾರ್ಡ್ ನಂ.62ರಲ್ಲಿ ಬರುವ ಹಳೇ ಹುಬ್ಬಳ್ಳಿ ಬೀರಬಂದ್ ಓಣಿ ಹಾಗೂ ಬಾಣತಿಕಟ್ಟಾ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ಜನರ ಕುಂದು ಕೊರತೆ …

Read More »

ಮದುವೆ ಮಂಟಪದಲ್ಲಿ ವರ ಮಾಡಿದ್ದೇನು ಗೊತ್ತಾ ? ಯೋಗ ಲಾಭ

Spread the loveಹುಬ್ಬಳ್ಳಿ : ಇಂದು ಅಂತಾರಾಷ್ಟ್ರೀಯ ಯೋಗ ದಿನ ನಾವು ನಿವೇಲ್ಲರೂ ಪ್ರತಿಯೊಬ್ಬರು ಯೋಗ ಮಾಡಿದ್ದೇವೆ ಅದರಂತೆ ಆ ಪೋಟೋ ಫೇಸ್ಬುಕ್, ವಾಟ್ಸಾಪ್ ಹೀಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದೇವೆ ಅಲ್ವೇ. ಆದ್ರೇ ಇದೇ ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಇಲ್ಲೋಬ್ಬ ವರ ಮದುವೆ ಮಂಟಪದಲ್ಲೇ ತಾನು ಯೋಗ ಮಾಡಿದ್ದಲ್ಲದೆ ಮದುವೆಗೆ ಬಂದಂತಹ ಅತಿಥಿಗಳಿಗೂ ಯೋಗ ಮಾಡಿಸಿ ಅಂತಾರಾಷ್ಟ್ರೀಯ ಯೋಗ ದಿನದ ಮಹತ್ವ ಸಾರಿದ್ದಾರೆ. ಎಸ್.! ಇಷ್ಟೇಲ್ಲಾ ನಡೆದಿದ್ದು ಎಲ್ಲಿ …

Read More »
[the_ad id="389"]