Spread the loveಹುಬ್ಬಳ್ಳಿ :ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಗಣೇಶ ಹಬ್ಬದ ಸಂಭ್ರಮ ಕಳರಗಟ್ಟಿದೆ. ಸಾರ್ವಜನಿಕ ಗಣೇಶೋತ್ಸವಕ್ಕಿಂತಲೂ ಮನೆ ಮನೆಗಳಲ್ಲಿ ಗಣೇಶ ಮೂರ್ತಿಗಳನ್ನು ಪೂಜಿಸುವವರ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಸರ್ಕಾರ ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಟಾಪನೆಗೆ ತಡವಾಗಿ ಅನುಮತಿ ನೀಡಿದೆ.ಹೀಗಾಗಿ ಮನೆ ಮನೆಗಳಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಟಾಪನೆ ಮಾಡುವವರ ಸಂಖ್ಯೆ ಹೆಚ್ಚಳವಾಗಿದೆ. ಹೀಗಾಗಿ ಚಿಕ್ಕ ಚಿಕ್ಕ ಮೂರ್ತಿಗಳಿಗೆ ಭಾರಿ ಡಿಮ್ಯಾಂಡ್ ಸೃಷ್ಟಿಯಾಗಿದ್ದು, ಗಣೇಶ ಮೂರ್ತಿ ಕೊಳ್ಳುವವರು ಖರೀದಿಸಲು ಮುಗಿಬಿದಿದ್ದಾರೆ. ಸಾರ್ವಜನಿಕ …
Read More »ಚಕ್ಕಡಿ ಬೈಕ್ ನಡುವೆ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲಿಯೇ ಸಾವು
Spread the loveಚಕ್ಕಡಿ ಬೈಕ್ ನಡುವೆ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲಿಯೇ ಸಾವು ತಡ ಸಂಜೆ ವೇಳೆ ಮನೆಯ ಕಡೆಗೆ ತೆರಳುತ್ತಿದ್ದ ಚಕ್ಕಡಿವೊಂದಕ್ಕೆ ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲಿಯೇ ಸಾವನಪ್ಪಿರುವ ಘಟನೆ ಧಾರವಾಡ ರಾಷ್ಟ್ರೀಯ ಹೆದ್ದಾರಿಯ ನರೇಂದ್ರ ಕ್ರಾಸ ಬಳಿಯ ಸಾಯಿ ಅರಣ್ಯ ಹೋಟೆಲ್ ಬಳಿ ನಡೆದಿದೆ. ಮೃತ ಯುವಕನನ್ನ ಹುಬ್ಬಳ್ಳಿಯ ಕೇಶ್ವಾಪೂರದ ಸುಂಕದ ಚಾಳ ನಿವಾಸಿ ಸಂತೋಷ ಮಾರುತಿ ತಹಶೀಲ್ದಾರ ಎಂದು ಗುರುತಿಸಲಾಗಿದೆ. ಇನ್ನೂ ಬೈಕ್ ಸವಾರ …
Read More »ಕಳೆದ ನಲವತ್ತು ವರ್ಷಗಳಿಂದ ಶಿಕ್ಷಕರಿಗೂ ನನ್ನಗೂ ಕುಟುಂಬ ಸಂಬಂಧ ಬೆಳೆದು ಬಂದಿದೆ- ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ
Spread the loveಶಿಕ್ಷಕರ ಹಾಗೂ ನಮ್ಮ ನಡುವಿನ ಸಂಬಂಧ ಕುಟುಂಬದ ಸಂಬಂಧವಾಗಿ ಬೆಳೆದು ನಿಂತಿದೆ. ಕಳೆದ ನಲವತ್ತು ವರ್ಷಗಳಿಂದ ಅವರ ನಮ್ಮ ನಡುವೆ ಒಂದು ಬಾಂಧವ್ಯ ಹೆಚ್ಚುತಲ್ಲೇ ಬಂದಿದೆ. ಶಿಕ್ಷಕರ ಮೇಲೆ ನಾನು ಪ್ರೀತಿ ವಿಶ್ವಾ ಇಟ್ಟುಕೊಂಡು ಬಂದಿದ್ದೇನೆ ಅವರು ಕೂಡಾ ನನ್ನ ಮೇಲೆ ಅಷ್ಟೇ ಪ್ರೀತಿ ವಿಶ್ವಾ ತೋರಿಸುತ್ತಾಲ್ಲೇ ಬರುತ್ತಿದೆ ಎಂದು ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿಯವರು ಹೇಳಿದರು. ಧಾರವಾಡದ ಶಹರ ಮತ್ತು ಗ್ರಾಮೀಣ ಶಾಲಾ ಸರ್ಕಾರಿ ಪ್ರಾಥಮಿಕ, …
Read More »ಯಾವ್ ವೈಮನಸ್ಸು ಇಲ್ಲ, ಕಾಮಗಾರಿಗಳ ಫೈಲ್ ಮೂವ್ ಮಾಡಿಸುವುದಕ್ಕೆ ಅಷ್ಟೇ ಸಿಎಂ ಹೋಗಿದ್ದಾರೆ-ಸಚಿವ ಅರಗ ಜ್ಞಾನೇಂದ್ರ
Spread the loveಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ದೆಹಲಿಗೆ ಹೋಗಿದ್ದು, ಅಭಿವೃದ್ಧಿ ಕಾಮಗಾರಿಗಳ ಫೈಲ್ ಮೂವ್ ಮಾಡಿಸುವುದಕ್ಕೆ ಅಷ್ಟೇ. ನಮ್ಮಲ್ಲಿ ಯಾವುದೇ ವೈ ಮನಸ್ಸು ಇಲ್ಲ. ಅಲ್ಲದೆ ಕೇಂದ್ರ ಫೈನಾನ್ಸ್ ಸಚಿವರ ಜೊತೆಗೆ ಮಾತನಾಡಿರುವ ಪೋಟೋಗಳು ಕೂಡಾ ಬಂದಿವೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಸಿಎಂ ದೆಹಲಿ ಟೂರ ಕುರಿತು ಸ್ಪಷ್ಟನೆ ನೀಡಿದರು. ಧಾರವಾಡಕ್ಕೆ ಭೇಟಿ ನೀಡಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ನಾಯಕರಾದ ಯಡಿಯೂರಪ್ಪನವರು …
Read More »