Home / ಪ್ರಮುಖ ನಗರಗಳು (page 113)

ಪ್ರಮುಖ ನಗರಗಳು

ಗಾಂಜಾ ಪ್ರಕರಣ: ಪಿಐ ಸೇರಿ ಏಳು ಸಿಬ್ಬಂದಿ ಅಮಾನತು

Spread the loveಹುಬ್ಬಳ್ಳಿ : ಗಾಂಜಾ ಒಂದರ ಪ್ರಕರಣವನ್ನು ಮುಚ್ಚಿಹಾಕಿದಲ್ಲದೇ, ವಶಪಡಿಸಿಕೊಂಡಿದ್ದ ಒಂದೂವರೆ ಕೆಜಿ ಗಾಂಜಾ ನಾಪತ್ತೆ ಮಾಡಿದ ಆರೋಪದ ಎಪಿಎಂಸಿ- ನವನಗರ ಪ್ರಕರಣದಲ್ಲಿ ಠಾಣೆಯ ಇನ್‌ಸ್ಪೆಕ್ಟರ್ ಸೇರಿ 7 ಸಿಬ್ಬಂದಿಗಳನ್ನು ಅಮಾನತುಗೊಳಿಸಿ ಪೊಲೀಸ್ ಆಯುಕ್ತ ಲಾಭೂರಾಮ ಆದೇಶ ಹೊರಡಿಸಿದ್ದಾರೆ. ಎಪಿಎಂಸಿ – ನವನಗರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್‌ ವಿಶ್ವನಾಥ ಚೌಗಲೆ , ಎಎಸ್‌ಐ ಕರಿಯಪ್ಪಗೌಡ ಕಾನ್‌ಸ್ಟೇಬಲ್‌ಗಳಾದ ವಿಕ್ರಮ ಪಾಟೀಲ , ನಾಗರಾಜ , ಶಿವರಾಜಕುಮಾರ ಮೇತ್ರಿ ಹಾಗೂ ಗೋಕುಲ …

Read More »

ಗಾಳಿ ದುರ್ಗಾದೇವಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ

Spread the loveಹುಬ್ಬಳ್ಳಿ : ಇಲ್ಲಿನ ಗಬ್ಬೂರು ಬಿಡನಾಳ ನಡುವಿನ ಶ್ರೀ ಗಾಳಿ ದುರ್ಗಾದೇವಿ ದೇವಸ್ಥಾನದಲ್ಲಿ ಒಂಬತ್ತು ದಿನಗಳ ನವರಾತ್ರಿ ಉತ್ಸವ ಪ್ರಾರಂಭವಾಗಿದ್ದು, ಇಂದು ನವರಾತ್ರಿ ನಾಲ್ಕನೇ ದಿನ ತಾಯಿ ಕೂಷ್ಮಾಂಡಾರನ್ನು ಪೂಜಿಸಲಾಯಿತು. ನೂರಾರು ವರ್ಷದ ಇತಿಹಾಸ ಹೊಂದಿರುವ ಶ್ರೀ ಗಾಳಿ ದುರ್ಗಮ್ಮ ದೇವಸ್ಥಾನದಲ್ಲಿ ಸಂಭ್ರಮ ಸಡಗರದಿಂದ ನವರಾತ್ರಿ ಉತ್ಸವ ಆಚರಿಸಲಾಗುತ್ತದೆ. ದೇವಿಗೆ ಒಂಬತ್ತು ದಿನಗಳು ಒಂಬತ್ತು ಅವತಾರಗಳ ಅಲಂಕಾರವನ್ನು ಮಾಡಲಾಗುತ್ತಿದೆ. ಇಂದು ದೇವಸ್ಥಾನದಲ್ಲಿ ದೇವಿಗೆ ಚಿನ್ನಾಭರಣ, ಹೂವುಗಳಿಂದ ವಿಶೇಷ …

Read More »

ಹಳದಿ ಸೀರೆ ತೊಟ್ಟು ವಿಶೇಷವಾಗಿ ನವರಾತ್ರಿ ಹಬ್ಬ ಆಚರಿಸಿದ ಶಿಕ್ಷಕಿಯರು!

Spread the loveಹುಬ್ಬಳ್ಳಿ: ನವರಾತ್ರಿ ಹಬ್ಬದ ಹಿನ್ನೆಲೆ ಒಂಬತ್ತು ದಿನಗಳಲ್ಲಿ ಒಂಭತ್ತು ದೇವತೆಗಳನ್ನು ಪೂಜೆ ಮಾಡಲಾಗುತ್ತದೆ. ಈ ಒಂಭತ್ತು ದಿನಗಳಿಗೆ, ದೇವತಾ ಆರಾಧನೆ ಅನುಸಾರ ಒಂಭತ್ತು ಬಣ್ಣಗಳನ್ನು ಕೂಡ ಗುರುತಿಸಲಾಗಿದೆ. ಅದರಂತೆ ಇಂದು ನವರಾತ್ರಿಯ ಮೊದಲ ದಿನ ಪ್ರತಿಪಾದವನ್ನು ಈ ಬಾರಿ ಇಂದು ಆಚರಿಸಲಾಗುತ್ತದೆ. ಇಂದಿನ ಬಣ್ಣ ಹಳದಿಯಾಗಿದ್ದು, ಅದರಂತೆ ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ( ಡಿಪಿಇಪಿ) ಶಿಕ್ಷಕರು ಹಳದಿ ಸೀರೆ ತೊಟ್ಟು ಶೈಲಪುತ್ರಿ …

Read More »

ಐಟಿ,ಇಡಿ,ಸಿಬಿಐ ದುರ್ಬಳಕೆ ಮಾಡಿರುವ ಬಿಜೆಪಿ ಮತ್ತೊಂದು ತಂತ್ರಗಾರಿಕೆ ಮಾಡುತ್ತಿದೆ: ಲಕ್ಷ್ಮೀ ಹೆಬ್ಬಾಳ್ಕರ್

Spread the loveಹುಬ್ಬಳ್ಳಿ : ಭಾರತೀಯ ಜನತಾ ಪಕ್ಷ ತನ್ನ ಅಧಿಕಾರದ ಅವಧಿಯಲ್ಲಿ ಐಟಿ, ಇಡಿ ಗಳಂತಹ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡಿವೆ. ಈಗ ಮತ್ತೊಂದು ತಂತ್ರಗಾರಿಕೆಯನ್ನು ಬಿಜೆಪಿ ಮಾಡುತ್ತಿದೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರ ಆಪ್ತನ ಮೇಲೆ ಐಟಿ ದಾಳಿ ಆಗಿದೆ. ಆದರೆ ಬಿಜೆಪಿ ಸರ್ಕಾರ ಐಟಿ, ಇಡಿ ಮತ್ತು ಸಿಬಿಐ ದುರ್ಬಳಕೆ ಮಾಡಿಕೊಂಡಿದೆ. ಅಲ್ಲದೇ …

Read More »
[the_ad id="389"]