Home / ಪ್ರಮುಖ ನಗರಗಳು (page 11)

ಪ್ರಮುಖ ನಗರಗಳು

ಚೇತನ ಹಿರೇಕೆರೂರ ಬಂಧನ

Spread the loveಹುಬ್ಬಳ್ಳಿ : ಗೂಂಡಾ ಕಾಯಿದೆ ಅಡಿಯಲ್ಲಿ ಹು- ಧಾ ಪಾಲಿಕೆಯ ಸದಸ್ಯ ಚೇತನ ಹಿರೇಕೆರೂರನ್ನು ಗೋಕುಲ ರೋಡ್ ಪೊಲೀಸರು ಬಂಧಿಸಿ ಬೆಳಗಾವಿ ಜೈಲಿಗೆ ಕಳುಹಿಸಿದ್ದಾರೆ . ಚುನಾವಣೆ ವೇಳೆಯಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುಂಜಾಗ್ರತೆ ಹಿನ್ನೆಲೆಯಲ್ಲಿ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ . ಅಲ್ಲದೇ ಈ ಹಿಂದೆ ಕೂಡ ಕೆಲವೊಂದು ಪ್ರಕರಣಗಳಲ್ಲಿ ಭಾಗಿಯಾಗಿರುವ ಚೇತನ ಹಿರೆಕೇರೂರು ಪಾಲಿಕೆಯ ಚುನಾಯಿತ ಪ್ರತಿನಿಧಿಯೂ ಆಗಿದ್ದಾನೆ .

Read More »

ರಾಜ್ಯಾಧ್ಯಕ್ಷರ ಗಮನಕ್ಕೆ ತರದೆ ರಾಜ್ಯ ವಕ್ತಾರನೆಂದು ಹೇಳಿಕೊಂಡಿದ್ದ ಲಕ್ಷ್ಮಣ ಆರ್. ರೋಖಾ ಆದೇಶವನ್ನು ರದ್ದು ಮಾಡಿದ ಶ್ರೀಕಂಠೆಗೌಡ

Spread the loveಹುಬ್ಬಳ್ಳಿ: ಜೆಡಿಎಸ್ ರಾಜ್ಯಾಧ್ಯಕ್ಷರ ಗಮನಕ್ಕೆ ತರದೆ ಹುಬ್ಬಳ್ಳಿ ನಿವಾಸಿ ಲಕ್ಷ್ಮಣ ಆರ್.ರೋಖಾ ಅವರನ್ನು ಜೆಡಿಎಸ್ ಮಾಧ್ಯಮ ಸಂಯೋಜಕ ಶ್ರೀ ಕಂಠೆಗೌಡ ರಾಜ್ಯ ವಕ್ತಾರನ್ನಾಗಿ ಮಾಡಿದ್ದರು. ನಂತರ ಸಿಎಂ ಇಬ್ರಾಹಿಂ ಅವರು ಮಾಹಿತಿ ಪಡೆದು, ಆತನನ್ನು ಕೂಡಲೇ ರಾಜ್ಯ ವಕ್ತಾರ ಆಗಿರುವ ಆದೇಶ ಪತ್ರವನ್ನು ರದ್ದು ಮಾಡುವಂತೆ ಸೂಚನೆ ಮೇರೆಗೆ, ಶ್ರೀಕಂಠೆಗೌಡ ರಾಜ್ಯ ವಕ್ತಾರ ‌ನೇಮಕವನ್ನು ರದ್ದು ಪಡಿಸಲಾಗಿದೆ ಎಂದು ಆದೇಶ ಹೊರಡಿಸಿದ್ದಾರೆ. ಈಗಾಗಲೇ ಲಕ್ಷ್ಮಣ ಆರ್.ರೋಖಾ ಟೇಸ್ಟಿಂಗ್ …

Read More »

ಭೀಕರ ರಸ್ತೆ ಅಫಘಾತ : ಸ್ಥಳದಲ್ಲಿಯೇ 5 ಮಂದಿ ಸಾವು

Spread the love  ಧಾರವಾಡ ತಾಲೂಕಿನ‌ ತೇಗೂರ ಗ್ರಾಮದ ಬಳಿ ಲಾರಿಗೆ ಹಿಂಬದಿಯಿಂದ ಗುದ್ದಿದ ಕಾರು ಕಾರನಲ್ಲಿದ್ದ ನಾಲ್ವರ ಸಾವು ಓರ್ವ ಪಾದಚಾರಿ ಸ್ಥಳದಲ್ಲಿ ಸಾವು . ಬೆಳಗಾವಿಯಿಂದ ಧಾರವಾಡ ಕಡೆ ಬರುತ್ತಿದ್ದ ಕಾರ. ಮೃತರ ಹೆಸರುಗಳು :- 1)ನಾಗಪ್ಪ ಈರಪ್ಪ ಮುದ್ದೊಜಿ- 29 2)ಮಹಂತೇಶ್ ಬಸಪ್ಪ ಮುದ್ದೊಜಿ- 40 ಅವರಾದಿ. ಗ್ರಾಮ 3)ಬಸವರಾಜ್ ಶಿವಪುತ್ರಪ್ಪ ನರಗುಂದ-35 4)ಶ್ರೀಕುಮಾರ್ ನರಗುಂದ – 05 ನಿಚ್ಚಣಕಿ ಗ್ರಾಮ 5) ಈರಣ್ಣಾ ಗುರುಸಿದ್ದಪ್ಪ …

Read More »

ಅಪರಾಧಗಳ ಕೃತ್ಯಕ್ಕೆ ಕಡಿವಾಣ ಹಾಕಲು : ರೌಡಿ ಶೀಟರ್’ಗಳಿಗೆ ಖಡಕ್ ವಾರ್ನಿಂಗ್

Spread the loveಅಪರಾಧಗಳ ಕೃತ್ಯಕ್ಕೆ ಕಡಿವಾಣ ಹಾಕಲು : ರೌಡಿ ಶೀಟರ್’ಗಳಿಗೆ ಖಡಕ್ ವಾರ್ನಿಂಗ್ ಹುಬ್ಬಳ್ಳಿ : ವಾಣಿಜ್ಯ ನಗರೀ ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ಅಪರಾಧಗಳ ಪ್ರಕರಣಗಳು ಹೆಚ್ಚಾಗಿತ್ತಿರುವ ಹಿನ್ನಲೆಯಲ್ಲಿ ಹು-ಧಾ ಪೊಲೀಸ್ ಆಯುಕ್ತರಾದ ರಮನ್ ಗುಪ್ತಾ ಅವರ ಸೂಚನೆ ಮೇರೆಗೆ ರೌಡಿ ಶೀಟರ್ ಗಳ ದಿನನಿತ್ಯದ ದಿನಚರಿಗಳ ಕುರಿತು ಡಿಸಿಪಿ ಸಾಹೀಲ್ ಬಾಗ್ಲಾ ಅವರ ನೇತೃತ್ವದಲ್ಲಿ ಮಾಹಿತಿ ಕಲೆ ಹಾಕಲು ಮುಂದಾಗಿದ್ದಾರೆನ್ನಲಾಗಿದೆ‌ ‌ ಹಳೇ ಹುಬ್ಬಳ್ಳಿ ಹಾಗೂ ಕಸಬಾಪೇಟೆ ಪೊಲೀಸ್ …

Read More »
[the_ad id="389"]