Spread the love ಬೆಳಕಿನ ಹಬ್ಬ ದೀಪಾವಳಿ ಬದುಕಿನಲ್ಲಿ ಹೊಸ ಬೆಳಕು ತರಲಿ , ಜೀವನದಲ್ಲಿ ನೆಮ್ಮದಿ ಇರಲಿ , ಆರೋಗ್ಯ , ಐಶ್ವರ್ಯ ಆ ದೇವ ಕರುಣಿಸಲಿ , ದೀಪದ ಬೆಳಕಿನಲ್ಲಿ ಕತ್ತಲು ದೂರ ಸರಿಯುವಂತೆ ನಮ್ಮಲ್ಲಿರುವ ಕೋಪ . , ಅಹಂ ದೂರವಾಗಲಿ , ಪ್ರೀತಿಯ ಬೆಳಕು ಹರಡಲಿ , ದೀಪಾವಳಿ ಹಬ್ಬದ ಶುಭಾಶಯಗಳು ಶುಭಕೋರುವವರು ಶ್ರೀ ಎಸ್. ಎಸ್ ಶಂಕರಣ್ಣ, ಉತ್ತರ ಜನಶಕ್ತಿ ಸೇನಾ ಪಕ್ಷದ …
Read More »ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳು : ಶುಭಕೋರುವವರು ಬಸವರಾಜ ಯೋಗಪ್ಪನವರ ( ಸಮಾಜ ಸೇವಕರು )
Spread the love ಕಷ್ಟಗಳು ಕರಗಲಿ, ಖುಷಿಯ ಬೆಳಕು ಮನೆ ತುಂಬಲಿ. ನೋವು ದೂರವಾಗಲಿ, ನೆಮ್ಮದಿ ನೆಲೆಗೊಳ್ಳಲಿ. ದೀಪಗಳ ಪ್ರಭೆ ಬದುಕಿನ ಅಂಧಕಾರವನ್ನು ಹೊಡೆದೋಡಿಸಿ ಹೊಸ ಬೆಳಕು, ಹೊಸ ಚೈತನ್ಯ, ಹೊಸ ಭರವಸೆ, ಹೊಸ ಉಲ್ಲಾಸ ತರಲಿ. ನಾಡಿನ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು ಶುಭಕೋರುವವರು ಶ್ರೀ ಬಸವರಾಜ ಸೋ ಯೋಗಪ್ಪನವರ ( ಸಮಾಜ ಸೇವಕರು ) ಗುಡೇನಕಟ್ಟಿ ತಾಲ್ಲೂಕು ಕುಂದಗೋಳ
Read More »ಕರ್ನಾಟಕ ನವ ನಿರ್ಮಾಣ ವೇದಿಕೆ ವತಿಯಿಂದ ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳು
Spread the love ಬೆಳಕಿನ ಹಬ್ಬ ದೀಪಾವಳಿ ಬದುಕಿನಲ್ಲಿ ಹೊಸ ಬೆಳಕು ತರಲಿ , ಜೀವನದಲ್ಲಿ ನೆಮ್ಮದಿ ಇರಲಿ , ಆರೋಗ್ಯ , ಐಶ್ವರ್ಯ ಆ ದೇವ ಕರುಣಿಸಲಿ , ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳು. ಶುಭಕೋರುವವರು ಈರಪ್ಪ .ಕ್. ಎಮ್ಮಿ ( ಕರ್ನಾಟಕ ನವ ನಿರ್ಮಾಣ ವೇದಿಕೆ ರಾಜ್ಯಾಧ್ಯಕ್ಷರು )
Read More »ಸಾಮೂಹಿಕವಾಗಿ ಎಲ್ಲರೂ ಸೇರಿ ಚುನಾವಣೆ ಮಾಡಿದ್ದೇವೆ. ಸೋಲಿನ ಹೊಣೆ ಕೂಡಾ ನಮ್ಮೆಲ್ಲರದ್ದು : ಸಿ ಎಂ ಬಸವರಾಜ ಬೊಮ್ಮಾಯಿ
Spread the loveಹುಬ್ಬಳ್ಳಿ : ಹಾನಗಲ್ ನಲ್ಲಿ ಸಾಮೂಹಿಕವಾಗಿ ಎಲ್ಲರೂ ಸೇರಿ ಚುನಾವಣೆ ಮಾಡಿದ್ದೇವೆ. ಸೋಲಿನ ಹೊಣೆ ಕೂಡಾ ನಮ್ಮೆಲ್ಲರದ್ದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ನಗರದ ವಿಮಾನ ನಿಲ್ದಾಣದಲ್ಲಿಂದು ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ನಾನು ಈ ಹಿಂದೆ ಹೇಳಿದ್ದೆ, ನಮ್ಮ ನಾಯಕರಾದ ಅಮಿತ್ ಶಾ ನನ್ನ ಹೆಸರು ಹೇಳಿದ್ದರು. ನಾನು ತಂಡದ ಮುಖ್ತಸ್ಥನಿರಬಹುದು. ಆದರೆ ಚುನಾವಣೆಯನ್ನು ಸಾಮೂಹಿಕ ನಾಯಕತ್ವದಲ್ಲಿ ಎದುರಿಸಿದ್ದೇವೆ ಎಂದರು. ಹಾನಗಲ್ ನಲ್ಲಿ ಒಗ್ಗಟ್ಟಿನ ಕೊರತೆ …
Read More »