Spread the loveಹುಬ್ಬಳ್ಳಿ : ಮೊಬೈಲ್ ಫೋನ್ ಗಳನ್ನು ಕಳ್ಳತನ ಮಾಡಿಕೊಂಡು ಬಂದು ಮಾರಾಟ ಮಾಡಲು ಸಾಗಿಸುತ್ತಿದ್ದ ಐವರನ್ನು ಬಂಧಿಸುವಲ್ಲಿ ಬೆಂಡಿಗೇರಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಹಳೇ ಮಂಟೂರು ರೋಡ ಐವರು ಎಲ್ಲಿಂದಲೋ ಮೊಬೈನ್ ಫೋನ್ ಗಳನ್ನು ಕಳ್ಳತನ ಮಾಡಿಕೊಂಡು ಆಟೋದಲ್ಲಿ ಬರುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇಲೆ ದಾಳಿ ನಡೆಸಿದ ಬೆಂಡಿಗೇರಿ ಠಾಣೆ ಇನ್ಸ್ ಪೆಕ್ಟರ್ ಶಾಂರಾಜ್ ಸಜ್ಜನ್ ನೇತೃತ್ವದ ತಂಡ ಐವರನ್ನು ವಶಕ್ಕೆ ಪಡೆದು 1 ಲಕ್ಣ …
Read More »ಸವಾಜಿ ಹೋಟೆಲ್ ಆಹಾರವನ್ನು ಈಗ ಸವಾಜಿ ಫುಡಿ ಆ್ಯಪ್ ಮೂಲಕ್ ಆರ್ಡರ್ ಮಾಡಬಹುದು
Spread the loveಹುಬ್ಬಳ್ಳಿ: ಪ್ರತಿಯೊಬ್ಬ ಮಾಂಸಾಹಾರಿಗಳ ಬಾಯಲ್ಲಿ ನೀರೂರುವುದು ಸಹಜವಾಗಿದೆ. ಇಂತಹ ಆಹಾರಗಳನ್ನು ಪೂರೈಸುವ ಎಸ್ಎಸ್ಕೆ ಸಾವಜಿ ಹೊಟೇಲ್ ಮಾಲೀಕರ ಸಂಘ(ರಿ)ವು ಲೋಗೋ ಮತ್ತು ಆ್ಯಪ್ನ್ನು ಇಂದು ಬಿಡುಗಡೆಗೊಳಿಸಲಾಯಿತು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಆ್ಯಪ್ ಮತ್ತು ಲೋಗೋ ಬಿಡುಗಡೆ ಮಾಡಿ ಮಾತನಾಡಿದ ಸಂಘದ ಅಧ್ಯಕ್ಷ ರಾಮಚಂದ್ರ ಹಬೀಬ ಅವರು, ನಮ್ಮ ಸಾವಜಿ ಹೊಟೇಲ್ಗಳಿಗೆ ಒಂದು ನಮ್ಮ ಸಹಸ್ರಾರ್ಜುನ ಪ್ರತಿಮೆಯ ಲೋಗೋ ಹಾಗೂ ಆ್ಯಪ್ನ್ನು ಇದೀಗ ಉದ್ಘಾಟಿಸುತ್ತಿದ್ದೇವೆ ಎಂದರು ಸಹಸ್ರಾರ್ಜುನ ಪ್ರತಿಮೆಯ ಲೋಗೋವನ್ನು …
Read More »ನೆರೆ ಪರಿಹಾರ ಕಾರ್ಯಗಳಿಗೆ 7.5 ಕೋಟಿ ಬಿಡುಗಡೆ : ಸಚಿವ ಶಂಕರ್ ಪಾಟೀಲ ಮುನೇಕೊಪ್ಪ
Spread the loveಹುಬ್ಬಳ್ಳಿ.: ಧಾರವಾಡ ಜಿಲ್ಲೆಯಲ್ಲಿ ತಕ್ಷಣಕ್ಕೆ ನೆರೆ ಪರಿಹಾರ ಕಾರ್ಯಕೈಗೊಳ್ಳಲು 7.5 ಕೋಟಿ ರೂಪಾಯಿಗಳ ಅನುದಾನವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಬೆಣ್ಣಿಹಳ್ಳದಿಂದ ಉಂಟಾಗುವ ನೆರೆ ಪರಿಸ್ಥಿತಿ ತಪ್ಪಿಸಲು ಶಾಶ್ವತ ಕ್ರಮ ಕೈಗೊಳ್ಳಲಾಗುವುದು ಎಂದು ಕೈಮಗ್ಗ, ಜವಳಿ, ಸಕ್ಕರೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಂಕರಪಾಟೀಲ ಮುನೇನಕೊಪ್ಪ ಹೇಳಿದರು. ಕುಂದಗೋಳ ತಾಲೂಕಿನ ಯರಿನಾರಾಯಣಪುರ ಗ್ರಾಮಕ್ಕೆ ಭೇಟಿ ನೀಡಿದ ಅವರು, ಬೆಣ್ಣಿಹಳ್ಳದ ಪ್ರವಾಹದಿಂದ ಹಾನಿಗೊಳಗಾದ ಜಮೀನುಗಳಿಗೆ ಭೇಟಿ ಪರಿಶೀಲನೆ ನಡೆಸಿದರು. …
Read More »ನ .28 ರಂದು ವಧು-ವರರ ಹಾಗೂ ಪಾಲಕರ ಪರಸ್ಪರ ಪರಿಚಯ ಬೃಹತ್ ಸಮಾವೇಶವನ್ನು
Spread the loveಹುಬ್ಬಳ್ಳಿ : ನಗರದ ಆನಂದ ಅಸೋಸಿಯೇಟ್ಸ್ ವತಿಯಿಂದ ಸರ್ವಧರ್ಮಗಳ ಎಲ್ಲ ವರ್ಗಗಳ ವಧು-ವರರ ಹಾಗೂ ಪಾಲಕರ ಪರಸ್ಪರ ಪರಿಚಯ ಬೃಹತ್ ಸಮಾವೇಶವನ್ನು ನ.28 ರಂದು ಬೆಳಿಗ್ಗೆ 9 ರಿಂದ ಧಾರವಾಡದ ಸರಸ್ವತಿ ನಿಕೇತನ, ಹುರಕಡ್ಲಿ ಅಜ್ಜ ಲಾ ಕಾಲೇಜು ಮತ್ತು ಮೃತ್ಯುಂಜಯ ಕಾಲೇಜು ಎದುರಿಗೆ ಹಮ್ಮಿಕೊಳ್ಳಲಾಗಿದೆ ಎಂದು ಆನಂದ ಅಸೋಸಿಯೇಟ್ಸ್ ವ್ಯವಸ್ಥಾಪಕ ನಿರ್ದೇಶಕ ಸುರೇಶ ಕುಪ್ಪಸಗೌಡರ ತಿಳಿಸಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ಸಮಾವೇಶದಲ್ಲಿ ಸರ್ವಧರ್ಮಿಯರಾದ …
Read More »