Spread the loveಹುಬ್ಬಳ್ಳಿ: ಧಾರವಾಡ ಸಮರ್ಥನಂ ಅಂಗವಿಕಲರ ಸಂಸ್ಥೆ ವತಿಯಿಂದ ಮಾ. ೨೬ ರಂದು ಬೆಳಗ್ಗೆ ೯ರಿಂದ ಮಧ್ಯಾಹ್ನ ೨ ಗಂಟೆವರೆಗೆ ಧಾರವಾಡ ಪಿ.ಬಿ ರಸ್ತೆ ಟೋಲ ನಾಕಾ ಹತ್ತಿರದ ಮಾಡರ್ನ ಹಾಲ್ ನಲ್ಲಿ ಯುವ ವಿಕಲಚೇತನರ ೨ ನೇ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ವ್ಯವಸ್ಥಾಪ ಕೃಷ್ಣ ಲಮಾಣಿ ಹೇಳಿದರು. ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ೨೫ ವರ್ಷ ದಿಂದ ವಿಕಲಚೇತರಿಗೆ ಉದ್ಯೋಗ, ನೆರವು …
Read More »ಪೋಲಿಸ್ ಸಬ್ ಇನ್ಸ್ಪೆಕ್ಟರ್ ಪರೀಕ್ಷೆ ಮತ್ತು 540 ಅಭ್ಯರ್ಥಿಗಳ ನೇಮಕಾತಿಯಲ್ಲಿ ಅವ್ಯವಹಾರ : ಪ್ರವೀಣ ಕುಮಾರ ನಡಕಟ್ಟಿ ಆರೋಪ
Spread the love ಹುಬ್ಬಳ್ಳಿ : ಇತ್ತಿಚೆಗೆ ನಡೆದ ಪೋಲಿಸ್ ಸಬ್ ಇನ್ಸ್ಪೆಕ್ಟರ್ ಪರೀಕ್ಷೆ ಮತ್ತು 540 ಅಭ್ಯರ್ಥಿಗಳ ನೇಮಕಾತಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಅನುಮಾನ ವ್ಯಕ್ತವಾಗಿದ್ದು, ಈ ಬಗ್ಗೆ ಸಂಪೂರ್ಣ ತನಿಖೆ ನಡೆಸಬೇಕೆಂದು ಎಎಪಿ ಜಿಲ್ಲಾ ಉಪಾಧ್ಯಕ್ಷ ಪ್ರವೀಣ ಕುಮಾರ ನಡಕಟ್ಟಿ ಆಗ್ರಹಿಸಿದರು. ನಗರದಲ್ಲಿ ಇಂದು ಮಾತನಾಡಿದ ಅವರು, ಪೋಲಿಸ್ ಸಬ್ ಇನ್ಸ್ಪೆಕ್ಟರ್ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು ಪರೀಕ್ಷೆ ಬಗ್ಗೆ ಅನುಮಾನ ವ್ಯಕ್ತಪಡಿಸಿ ಈಗಾಗಲೇ ಹೋರಾಟ ಸೇರಿದಂತೆ ಜನಪ್ರತಿನಿಧಿಗಳಿಗೆ …
Read More »೨೮, ೨೯ ರಂದು ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸಾರ್ವತ್ರಿಕ ಮುಷ್ಕರ
Spread the loveಹುಬ್ಬಳ್ಳಿ: ಸರ್ಕಾರದ ಕಾರ್ಮಿಕ ವಿರೋಧಿ, ಜನವಿರೋಧಿ, ಕಾರ್ಪೋರೆಟ್ ಪರವಾದ ದಾಳಿಯನ್ನು ಪ್ರತಿರೋಧಿಸಿ ಹಾಗೂ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕೇಂದ್ರೀಯ ಕಾರ್ಮಿಕ ಸಂಘಟನೆಗಳು ಮತ್ತು ಫೆಡರೇಶನ್ ಗಳ ಕರೆಯ ಮೇರೆಗೆ ಎಐಯುಟಿಯುಸಿ ಜಿಲ್ಲಾ ಸಮಿತಿಯು ಇದೇ ದಿ. ೨೮ ಹಾಗೂ ೨೯ ರಂದು ದೇಶಾದ್ಯಂತ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಲಾಗಿದೆ ಎಂದು ಎಐಯುಟಿಯುಸಿ ಜಿಲ್ಲಾ ಅಧ್ಯಕ್ಷ ಗಂಗಾಧರ ಬಡಿಗೇರ ಹೇಳಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಎಲ್ಲ …
Read More »ದಿ. ಪುನೀತ್ ರಾಜಕುಮಾರ್ ಗೆ ಇಷ್ಟವಾದ ಸಾವಜಿ ಮಟನ್ ಊಟ ವಿತರಿಸಿ ವಿಭಿನ್ನವಾಗಿ ಸ್ಮರಿಸಿದ ಅಭಿಮಾನಿಗಳು
Spread the loveದಿ. ಪುನೀತ್ ರಾಜಕುಮಾರ್ ಗೆ ಇಷ್ಟವಾದ ಸಾವಜಿ ಮಟನ್ ಊಟ ವಿತರಿಸಿ ವಿಭಿನ್ನವಾಗಿ ಸ್ಮರಿಸಿದ ಅಭಿಮಾನಿಗಳು ಹುಬ್ಬಳ್ಳಿ : ದಿ. ಪುನೀತ್ ರಾಜಕುಮಾರ ಅವರಿಗೂ ಹುಬ್ಬಳ್ಳಿಗೂ ಅವಿನಾಭಾವ ನಂಟಿದೆ. ಪುನೀತ್ ರಾಜಕುಮಾರ ಹುಬ್ಬಳ್ಳಿಗೆ ಭೇಟಿ ನೀಡಿದ್ರೆ ಸಾವಜಿ ಮಟನ್ ಊಟ ಸವಿಯದೆ ತೆರಳುತ್ತಿರಲಿಲ್ಲ. ಜೈ ರಾಜವಂಶ ಅಭಿಮಾನಿಗಳ ಸಂಘದ ರಘು ವದ್ದಿ ನೇತೃತ್ವದಲ್ಲಿ ಅಭಿಮಾನಿಗಳಿಗೆ ಸಾವಜಿ ಮಟನ್ ಊಟವನ್ನು ವಿತರಿಸುವದ ಮೂಲಕ ದಿ. ಪುನೀತ್ ರಾಜಕುಮಾರ ಅವರನ್ನು …
Read More »