Spread the love ಧಾರವಾಡ: ಇಷ್ಟುದಿನ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೆ ಸೀಮಿತವಾಗಿದ್ದ ಹಿಂದೂ ದೇವಸ್ಥಾನದ ಬಳಿ ಮುಸ್ಲಿಂ ವ್ಯಾಪಾರಸ್ಥರಿಗೆ ನಿರ್ಬಂಧ ವಿವಾದವು, ಈಗ ಧಾರವಾಡ ಜಿಲ್ಲೆಗೂ ಕಾಲಿಟ್ಟಿದೆ. ಪ್ರಸಿದ್ಧ ಹಿಂದೂ ದೇವಸ್ಥಾನ ಬಳಿ ಇರುವ ಮುಸ್ಲಿಂ ಅಂಗಡಿಗಳ ತೇರವಿಗೆ ಒತ್ತಾಯಿಸಿ ಶ್ರೀರಾಮ ಸೇನೆಯ ಕಾರ್ಯಕರ್ತರು ಇಂದು ಧಾರವಾಡದಲ್ಲಿ ಪ್ರತಿಭಟನೆ ಮಾಡಿ, ದೇವಸ್ಥಾನದ ಆಡಳಿತ ಮಂಡಳಿಗೆ ಮನವಿ ಸಲ್ಲಿಸಿದ್ದರು. ನಗರದ ಹೊರವಲಯದ ಕಲಘಟಗಿ ರಸ್ತೆಯ ಬಳಿ ಇರುವ ಪ್ರಸಿದ್ಧ ನುಗ್ಗಿಕೇರಿ …
Read More »ರಾಜ್ಯ ಸರ್ವ ಜನಾಂಗದ ಶಾಂತಿ ತೋಟ ಹಾಳು ಮಾಡಬೇಡಿ: ಕುಮಾರಸ್ವಾಮಿ ಭಾವುಕ ಮಾತು
Spread the loveಹುಬ್ಬಳ್ಳಿ: ರಾಜ್ಯ ಹಾಗೂ ದೇಶ ಎಂಬುವುದು ಸರ್ವ ಜನಾಂಗದ ಶಾಂತಿಯ ತೋಟ. ಶಾಂತಿ ಕದಡಿಸಲು ಬಿಡಬೇಡಿ. ಸರ್ಕಾರ ಜನರದ್ದು, ಜನರನ್ನು ಕಾಪಡಬೇಕು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ನಗರದ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಸ್ಲಿಂ ವ್ಯಾಪಾರಸ್ಥರಿಗೆ ವ್ಯಾಪಾರ ಬ್ಯಾನ ಮಾಡಿ ಈ ರೀತಿ ವಾತವರಣದಿಂದ ಏನನ್ನು ಸಾಧನೆ ಮಾಡ್ತಿರಿ. ಅಧಿಕಾರಕ್ಕಾಗಿ ರಕ್ತದಕೋಳಿ ಅಡಬೇಕಾ..? ಸಾಮರಸ್ಯ ಕೆಡಿಸಿ ಬದುಕುವುದಾದ್ರು ಎಷ್ಟು ದಿನ..? ಎಂದು …
Read More »ಹುಬ್ಬಳ್ಳಿಯಲ್ಲಿಯೂ ಸಹ ಜೇಮ್ಸ್ ಚಿತ್ರ ಎತ್ತಗಂಡಿಗೆ ಪುನೀತ್ ಅಭಿಮಾನಿಗಳಿಂದ ವಿರೋಧ
Spread the loveಹುಬ್ಬಳ್ಳಿಯಲ್ಲಿಯೂ ಸಹ ಜೇಮ್ಸ್ ಚಿತ್ರ ಎತ್ತಗಂಡಿಗೆ ಪುನೀತ್ ಅಭಿಮಾನಿಗಳಿಂದ ವಿರೋಧ ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿಯೂ ಸಹ ಜೇಮ್ಸ್ ಚಿತ್ರ ಎತ್ತಗಂಡಿಗೆ ದಿ. ಪುನೀತ್ ರಾಜಕುಮಾರ ಅಭಿಮಾನಿಗಳು ವಿರೋಧ ವ್ಯಕ್ತಪಡಿಸಿದರು. ನಗರದ ಅಪ್ಸರಾ ಮತ್ತು ಸುಧಾ ಥೇಟರ್ ಸೇರಿದಂತೆ ವಿವಿಧ ಮಾಲ್ ಗಳಲ್ಲಿನ ಮಲ್ಟಿಪ್ಲೆಕ್ಸ್ ನಲ್ಲಿ ಜೇಮ್ಸ್ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಹೀಗಿದ್ದೂ RRR ಚಿತ್ರಕ್ಕಾಗಿ ಸುಧಾ ಟಾಕೀಸ್ ನಲ್ಲಿ ಜೇಮ್ಸ್ ಚಿತ್ರವನ್ನು ಎತ್ತಗಂಡಿ ಮಾಡಲಾಗುತ್ತಿದೆ. ಈ …
Read More »ಎಮ್ಮೆಗೆ ಡಿಕ್ಕಿ ಹೊಡೆದ ಬಿ ಆರ್ ಟಿಎಸ್ ಬಸ್: ಪ್ರಾಣಿಗಳ ಒಗ್ಗಟ್ಟು ಏನು ಎಂಬುದನ್ನು ತೋರಿಸಿದ ಪ್ರಾಣಿಗಳು
Spread the love ಹುಬ್ಬಳ್ಳಿ : ಬಿಆರ್ ಟಿಎಸ್ ಬಸ್ ಗುದ್ದಿದ ಪರಿಣಾಮ ಎಮ್ಮೆಯ ಕೊಂಬು ಮುರಿದಿರುವ ಘಟನೆ ನಗರ್ ಲ್ಯಾಮಿಂಗ್ಟನ್ ರಸ್ತೆ ಬಳಿ ನಡೆದಿದೆ. ಎಮ್ಮೆ ಮೇಯಿಸಲು ಹೊಡೆದುಕೊಂಡು ಹೋಗುತ್ತಿರುವಾಗ ವೇಗವಾಗಿ ಬಙದ ಬಿ ಆರ್ ಟಿಎಸ್ ಬಸ್ ಎಮ್ಮೆಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಎಮ್ಮೆಯ ಒಂದು ಕೊಂಬು ಕಿತ್ತು ಬಂದು ರಕ್ತ ಸುರಿಯಲಾರಂಭಿಸಿದೆ. ಇದನ್ನು ಕಂಡ ಪಕ್ಕದ ಎಮ್ಮೆಗಳು ಬಸ್ ಸುತ್ತುವರೆದು ಬಸ್ ಗೆ ಪ್ರತಿರೋಧ ತೋರಿದ …
Read More »