Home / ಪ್ರಮುಖ ನಗರಗಳು / ಹುಬ್ಬಳ್ಳಿ , ಧಾರವಾಡ (page 4)

ಹುಬ್ಬಳ್ಳಿ , ಧಾರವಾಡ

ಎಸ್‌ ಎಸ್ ಶಂಕರಣ್ಣ ಅವರಿಂದ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು

Spread the loveಎಸ್‌ ಎಸ್ ಶಂಕರಣ್ಣ ಅವರಿಂದ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳ ಈ ದೀಪಾವಳಿಯು ನಿಮ್ಮ ಜೀವನವನ್ನು ಸಂತೋಷ, ಬೆಳಕು ಮತ್ತು ಪ್ರೀತಿಯಿಂದ ಸಮೃದ್ಧವಾಗಿಸಲಿ ಎಂದು ಆ ದೇವರಲ್ಲಿ ನಮಿಸುತ್ತ ಸಮಸ್ತ್ ನಾಡಿನ ಜನತೆಗೆ ಹಾಗೂ ಉತ್ತರ ಕರ್ನಾಟಕದ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. ಶುಭಕೋರುವವರು:- ಎಸ್ ಎಸ್ ಶಂಕರಣ್ಣ, ಸಂಸ್ಥಾಪಕರು ಮತ್ತು ಅಧ್ಯಕ್ಷರು. ಉತ್ತರ ಕರ್ನಾಟಕ ಜನಶಕ್ತಿ ಸೇನಾ

Read More »

ಪ್ರಜ್ವಲ್ ಫೆನ್ ಡ್ರೈವ್ ಪ್ರಕರಣ ಸಂತ್ರಸ್ತರಿಗೆ ನ್ಯಾಯ ಸಿಗುವಂತಾಗಬೇಕು : ಮಾಜಿ ಸಿಎಂ ಬೊಮ್ಮಾಯಿ

Spread the loveಹುಬ್ಬಳ್ಳಿ : ಪ್ರಜ್ವಲ್ ರೇವಣ್ಣ ಫೆನ್ ಡ್ರೈವ್ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಸಂತ್ರಸ್ತರಿಗೆ ನ್ಯಾಯ ಸಿಗುವಂತಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ನಗರದಲ್ಲಿಂದು ಮಾತನಾಡಿದ ಅವರು, ಕಾನೂನು ತನ್ನದೇ ಆದ ಪ್ರಕ್ರಿಯೆ ನಡೆಸಲಿದೆ . ಕಾನೂನಾತ್ಮಕವಾಗಿ ಪ್ರಜ್ವಲ್ ರೇವಣ್ಣ ಶರಣಾಗಿದ್ದಾನೆ . ಎಸ್ ಐ ಟಿ ಯವರು ಕಟ್ಟಿಬದ್ಧವಾಗಿ ತನಿಖೆ ಮಾಡಬೇಕು. ಪ್ರಕರಣದಲ್ಲಿನ ಸಂತ್ರಸ್ತರಿಗೆ ನ್ಯಾಯ ಸಿಗಬೇಕು.‌ ಈ ನಿಟ್ಟಿನಲ್ಲಿಯೇ ತನಿಖೆ ನಡೆಯಬೇಕೆಂಬುದು …

Read More »

ಯರಿಕೋಪ್ಪದಲ್ಲಿನ ” ಬಿಗ್ ಮಿಶ್ರಾ ಕೆಫೆ ” ನಲ್ಲಿ ಗ್ರಾಹಕರಿಗಾಗಿ ಇನ್ನಷ್ಟು ಹೊಸ ಸೇವೆಗಳು 25 ಮೇ ರಿಂದ ಲಭ್ಯ.

Spread the loveಹುಬ್ಬಳ್ಳಿ :ಯರಿಕೋಪ್ಪದಲ್ಲಿನ ” ಬಿಗ್ ಮಿಶ್ರಾ ಕೆಫೆ ” ನಲ್ಲಿ ಗ್ರಾಹಕರಿಗಾಗಿ ಇನ್ನಷ್ಟು ಹೊಸ ಸೇವೆಗಳು 25 ಮೇ ರಿಂದ ಲಭ್ಯ. ಸಿಹಿ ತಿನಿಸು, ನಮಕೀನ ಮತ್ತು ಬೇಕರಿ ಕ್ಷೇತ್ರದಲ್ಲಿ ತನ್ನದೇ ಆದ ಹೆಸರನ್ನು ಮಾಡಿರುವ ‘ಬಿಗ್ ಮಿಶ್ರಾ ಪೇಡೆ’ಯೂ  ಕಳೆದ ಅಕ್ಟೋಬರನಲ್ಲಿ ಹೋಟೆಲ್ ಉದ್ಯಮಕ್ಕೆ ಎಂಟ್ರಿ ಕೊಟ್ಟು  ಹುಬ್ಬಳ್ಳಿ ಧಾರವಾಡ ಬೈ ಪಾಸನಲ್ಲಿ ಟೋಲ ಪ್ಲಾಝಾ ಬಳಿ ಯರಿಕೊಪ್ಪನಲ್ಲಿ 10 ಎಕ್ರೆ ವಿಸ್ತೀರ್ಣದ ಪ್ರದೇಶದಲ್ಲಿ “ಬಿಗ್ …

Read More »

ಹುಬ್ಬಳ್ಳಿಯಲ್ಲಿ ತನ್ನ ಮೊದಲ ಮಳಿಗೆ ಆರಂಭಿಸಿದ ಭೀಮ ಜ್ಯುವೆಲರ್ಸ್

Spread the loveಹುಬ್ಬಳ್ಳಿ : ಆಕರ್ಷಕ ಹಾಗೂ ಮನಮೋಹಕ ಚಿನ್ನಾಭರಣಗಳ ಜಗತ್ತಿನಲ್ಲಿ ಹೆಸರುವಾಸಿಯಾಗಿರುವ ಭೀಮ ಜ್ಯುವೆಲರ್ಸ್, ಉತ್ತರ ಕರ್ನಾಟಕದ ಕೇಂದ್ರಸ್ಥಾನವಾಗಿರುವ ಹುಬ್ಬಳ್ಳಿ ನಗರದಲ್ಲಿ ತನ್ನ ಅತ್ಯಂತ ವಿಶಾಲವಾದ ಮಳಿಗೆ ಆರಂಭಿಸಿರುವುದಾಗಿ ಇಂದು ಇಲ್ಲಿ ಪ್ರಕಟಿಸಿದೆ. ರಿಟೇಲ್ ವಹಿವಾಟಿಗೆ ಮೀಸಲಾಗಿರುವ ೧೧,೫೦೦ ಚದರ ಅಡಿ ಪ್ರದೇಶ ಒಳಗೊಂಡಿರುವ ೩೦,೦೦೦ ಚದರ ಅಡಿಗಳಷ್ಟು ವಿಶಾಲವಾದ ಮನಸೆಳೆಯುವ ಈ ಮಳಿಗೆ, ಚಿನ್ನಾಭರಣಗಳ ಭವ್ಯ ಸಂಗ್ರಹದೊAದಿಗೆ ಹುಬ್ಬಳ್ಳಿ ಮತ್ತು ಗಡಿ ಭಾಗದ ಉತ್ತರ ಕರ್ನಾಟಕ ಪ್ರದೇಶದ …

Read More »
[the_ad id="389"]