Spread the loveಹುಬ್ಬಳ್ಳಿ ಧಾರವಾಡ ಮಹಾನಗರವು ರಾಜ್ಯದ ರಾಜಧಾನಿ ಬೆಂಗಳೂರು ನಂತರದ ಅತ್ಯಂತ ದೊಡ್ಡ ನಗರವಾಗಿದ್ದು ಜನಸಂಖ್ಯೆ ಭೌಗೋಳಿಕ ಕೈಗಾರಿಕಾ ವಸಾಹತು ವಾಹನದಟ್ಟಣೆ ಮುಂತಾದ ಹತ್ತು ಹಲವು ಕ್ಷೇತ್ರಗಳಲ್ಲಿ ರಾಷ್ಟ್ರ ಖ್ಯಾತಿಯ ಮಹಾನಗರವಾಗಿದೆ ಸನ್ 20/21 ಸಾಲಿನಲ್ಲಿ ಮಹಾನಗರದ ಪಾಲಿಕೆಗೆ 82 ವಾರ್ಡ್ ಗಳನ್ನು ರಚಿಸಲಾಗಿದೆ.ಈ ಹಿಂದೆ 67 ವಾರ್ಡಗಳು ಇದ್ದಾಗ ವಲಯ ಕಚೇರಿ ಗಳ ಸಂಖ್ಯೆ 11 ಇತ್ತು ಈಗ 82 ವಾರ್ಡ್ಗಳಾಗಿದ್ದರಿಂದ ಮಹಾನಗರಪಾಲಿಕೆಯ ವಲಯ ಕಚೇರಿಗಳನ್ನು ಹೆಚ್ಚಿಸಲು …
Read More »ಮಂತ್ರಿ ಸ್ಥಾನಕ್ಕೆ ದೇವರ ಮೊರೆ ಹೋದ ಶಾಸಕರ ಅಭಿಮಾನಿಗಳು
Spread the loveಹುಬ್ಬಳ್ಳಿ : ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಸಚಿವ ಸ್ಥಾನಕ್ಕೆ ಹೆಚ್ಚಾದ ಲಾಬಿಯಿಂದಾಗಿ, ಶಾಸಕ ಅರವಿಂದ ಬೆಲ್ಲದ ಅಭಿಮಾನಿಗಳಿಂದ ನಗರದ ಸಿದ್ಧಾರೂಢರ ಮಠದಲ್ಲಿ ದೀಡ್ ನಮಸ್ಕಾರ ಹಾಕಿ, ಸಿದ್ಧಾರೂಢರಿಗೆ ವಿಶೇಷ ಪೂಜೆ ಸಲ್ಲಿಸಿ, ಅರವಿಂದ ಬೆಲ್ಲದ ಅವರಿಗೆ ಮಂತ್ರಿ ಸ್ಥಾನ ನೀಡಬೇಕೆಂದು ಬೆಲ್ಲದ ಪರ ಘೋಷಣೆ ಕೂಗಿ, ಬಿಜೆಪಿ ಹೈಕಮಾಂಡ್ ಮತ್ತು ಸಿಎಂ ಬೊಮ್ಮಾಯಿ ಅವರನ್ನು ಒತ್ತಾಯಿಸಿದರು.
Read More »ಚನ್ನಮ್ಮ ಸರ್ಕಲ್ ಫ್ಲೈಓವರ ರ್ಕಾಮಗಾರಿ ಶೀಘ್ರ ಆರಂಭಕ್ಕೆ ಒತ್ತಾಯ
Spread the loveಹುಬ್ಬಳ್ಳಿ: ಭಾರಿ ಜನದಟ್ಟಣೆ ಹಾಗೂ ವಾಹನ ದಟ್ಟಣೆಯಿಂದ ಕೂಡಿರುವ ಚೆನ್ನಮ್ಮ ಸರ್ಕಲ್ ಫ್ಲೈಓವರ್ ಕಾಮಗಾರಿಯನ್ನು ಶೀಘ್ರವೇ ಆರಂಭಿಸಬೇಕೆಂದು ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಮಾಧ್ಯಮ ವಕ್ತಾರ ಗಂಗಾಧರ ದೊಡವಾಡ ಮಾನ್ಯ ಮುಖ್ಯಮಂತ್ರಿ ಶ್ರೀ ಬಸವರಾಜ್ ಬೊಮ್ಮಾಯಿ ಹಾಗೂ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಪ್ರಹ್ಲಾದ್ ಜೋಶಿ ಅವರನ್ನು ಒತ್ತಾಯಿಸಿದ್ದಾರೆ ಕಳೆದ ಆರು ತಿಂಗಳು ಹಿಂದೆ ಫ್ಲೈಓವರ್ ಕಾಮಗಾರಿ ಆರಂಭಿಸಲಾಗುವುದೆಂಬ ಮಹೂರ್ತ ವಿಟ್ಟಂತೆ ಹುಬ್ಬಳ್ಳಿ-ಧಾರವಾಡದಲ್ಲಿ ಕೇಂದ್ರ …
Read More »ಶಿವಸೇನಾ ಪಕ್ಷ ,ಉತ್ತರ ಜನಶಕ್ತಿ ಸೇನಾ ಪಕ್ಷ ಹಾಗೂ ರಾಷ್ಟ್ರೀಯ ಅಪ್ನೆ ಪಕ್ಷ ಮೈತ್ರಿ ಮೂಲಕ ಮುಂಬರುವ ಚುನಾವಣೆಗೆ ಸ್ಪರ್ಧೆ : ಶಿವ ಸೇನಾ ಪಕ್ಷದ ಅಧ್ಯಕ್ಷ ಕುಮಾರ್ ಹಕಾರಿ
Spread the loveಹುಬ್ಬಳ್ಳಿ : ಬರುವ ಹುಬ್ಬಳ್ಳಿ -ಧಾರವಾಡ ಮಾಹಾನಗರ ಪಾಲಿಕೆ ಹಾಗೂ ಬರುವ ತಾಲೂಕ ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಮತ್ತು ಎರಡು ವಿಧಾನಸಭೆ ಉಪಚುನಾವಣೆಗಳಲ್ಲಿ ಶಿವಸೇನಾ ಪಕ್ಷ ,ಉತ್ತರ ಜನಶಕ್ತಿ ಸೇನಾ ಪಕ್ಷ ಹಾಗೂ ರಾಷ್ಟ್ರೀಯ ಅಪ್ನೆ ಮೂರು ಪಕ್ಷಗಳು ಪೂರ್ವ ಮೈತ್ರಿ ಮೂಲಕ ಮುಂಬರುವ ಚುನಾವಣೆಗೆ ಸ್ಪರ್ದಿಸುತ್ತೇವೆ ಎಂದು ಶಿವ ಸೇನಾ ಪಕ್ಷದ ಅಧ್ಯಕ್ಷ ಕುಮಾರ್ ಹಕಾರಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶಿವಸೇನಾ ಪಕ್ಷ …
Read More »