Spread the loveಧಾರವಾಡ್ : ಒಬ್ಬರು ಜನಪ್ರತಿನಿಧಿಯಾಗಿ ಆಯ್ಕೆಯಾದ ಮೇಲೆ ಅವರಿಗೆ ಜನ ಸೇವೆ ಮುಖ್ಯವಾಗಿರಬೇಕು ಹೊರತು ಅಧಿಕಾರ ಮುಖ್ಯವಾಗಬಾರದು. ಅಧಿಕಾರ ಅನ್ನುವುದು ಯಾರಿಗೂ ಶಾಸ್ವತವಲ್ಲ. ಈ ಹಿಂದೆ ನಾನು ಒಬ್ಬ ಶಾಸಕನಾಗಿದ್ದಾಗ ಅಂದಿನ ಸಚಿವರು ಕರೆದಾಗ ಸಭೆಗೆ ಹಾಜರಾಗುತ್ತಿದೆ ಎನ್ನುವ ಮೂಲಕ ಪರೋಕ್ಷವಾಗಿ ಸಭೆಗೆ ಗೈರಾದ ಸ್ವಪಕ್ಷೀಯ ಶಾಸಕ ಅರವಿಂದ ಬೆಲ್ಲದವರಿಗೆ ಸಚಿವ ಶಂಕರ್ ಪಾಟೀಲ್ ಮುನ್ನೇನಕೊಪ್ಪರವರು ಟಾಂಗ್ ನೀಡಿದರು. ಧಾರವಾಡದ ಜಿಲ್ಲಾ ಪಂಚಾಯತಿ ಸಭಾಭವನದಲ್ಲಿ ಕೊರೊನಾ ಮೂರನೇ …
Read More »ಕಣ್ಣೀರಾದ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು
Spread the loveನವಲಗುಂದ: ತಮ್ಮ ತಾಯಿಯನ್ನ ಅತಿಯಾಗಿ ಪ್ರೀತಿಸುತ್ತಿದ್ದ, ಸಹೋದರನನ್ನ ಅಗಾದವಾಗಿ ಹಚ್ಚಿಕೊಂಡಿದ್ದ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು, ತಮ್ಮೂರಿನಲ್ಲಿನ ತಾಯಿ-ತಂದೆ-ಸಹೋದರನ ಗದ್ದುಗೆಯ ಮುಂದೆ ಕಣ್ಣೀರಾದರು. ನವಲಗುಂದ ತಾಲೂಕಿನ ಸ್ವಗ್ರಾಮವಾದ ಅಮರಗೋಳಕ್ಕೆ ಭೇಟಿ ನೀಡಿದ ಸಮಯದಲ್ಲಿ ಇಂತಹ ದೃಶ್ಯ ಕಂಡು ಬಂದಿತು. ಕಳೆದ ವರ್ಷವೇ ಸಚಿವರ ಸಹೋದರ ಹನಮಂತಗೌಡ ಪಾಟೀಲ ಹೃದಯಾಘಾತದಿಂದ ಅಗಲಿದ್ದರು. ಇದನ್ನ ಸ್ಮರಿಸಿಕೊಂಡು ಸಚಿವರು ಗದ್ಗಧಿತರಾದರು..
Read More »ಜಮೀರ್ ಅಹ್ಮದ ಮನೆ ಮೇಲೆ ಐಟಿ ದಾಳಿ ಹಿಂದೆ ಕೋಮುವಾದಿಗಳ ಕೈವಾಡ ಕೈ ವಕ್ತಾರ ಗಂಗಾಧರ ದೊಡವಾಡ
Spread the loveಶಾಸಕ ಜಮೀರ್ ಅಮ್ಮದ ಮನೆ ಮೇಲೆ ಇಡಿ ಮತ್ತು ಐಟಿ ದಾಳಿ ಹಿಂದೆ ಡಿ ಕೆ ಶಿವಕುಮಾರ್ ಅವರ ಕೈವಾಡವಿದೆ ಎಂದು ಸಚಿವ ಎಸ್ ಟಿ ಸೋಮಶೇಖರ್ ಆರೋಪ ಮಾಡಿದ್ದು ಸೂಕ್ತವಲ್ಲ. ಹಾಗಾದರೆ ಡಿ ಕೆ ಶಿವಕುಮಾರ್ ಮನೆ ಮೇಲೆ ಐಟಿ ದಾಳಿಯಾದಾಗ ಯಾರ ಕೈವಾಡವಿತ್ತು ಎಂಬುದನ್ನು ಸಚಿವ ಎಸ್ ಟಿ ಸೋಮಶೇಖರ್ ಸ್ಪಷ್ಟಪಡಿಸಲಿ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಮಾಧ್ಯಮ ವಕ್ತಾರ ಗಂಗಾಧರ …
Read More »ಸಂಪುಟ ರಚನೆಯಾದಾಗ ಅಸಮಾಧಾನ ಸಹಜ; ಸಿಎಂ ಬಸವರಾಜ ಬೊಮ್ಮಾಯಿ
Spread the loveಹುಬ್ಬಳ್ಳಿ : ಆನಂದ್ ಸಿಂಗ್ ನನ್ನ ಹಳೆಯ ಸ್ನೇಹಿತ. ಅವರನ್ನು ಭೇಟಿ ಮಾಡಿ ಮಾತನಾಡುತ್ತೆನೆ. ಅವರು ಯಾವ ಖಾತೆ ಹೇಳಿದ್ದರು ಎನ್ನುವುದು ಬಹಿರಂಗ ಪಡಿಸೋಕೆ ಆಗಲ್ಲ. ಸಂಪುಟ ರಚನೆ ಆದಾಗ ಅಸಮಾಧಾನ ಸಹಜ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ನಗರದಲ್ಲಿಂದು ವಿಮಾನ ನಿಲ್ದಾಣದಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ದೇವೆಗೌಡರನ್ನು ಭೇಟಿ ಮಾಡಿದ್ದು ಯಾವುದೇ ರಾಜಕೀಯವಿಲ್ಲ. ಅಲ್ಲಿ ಯಾವುದೇ ರಾಜಕೀಯ ಚರ್ಚೆಯಾಗಿಲ್ಲ ಎಂದರು. ಇನ್ನೂ ಪ್ರೀತಂಗೌಡ …
Read More »