Spread the loveಹುಬ್ಬಳ್ಳಿ -ಧಾರವಾಡ ಮಹಾನಗರ ನೂತನ ಪಾಲಿಕೆ ಸದಸ್ಯರು ೧ ಬಿಜೆಪಿ ಅನಿತಾ ಚಳಗೇರಿ ೨ ಕಾಂಗ್ರೆಸ್ ಸುರವ್ವ ಪಾಟೀಲ ೩ ಬಿಜೆಪಿ ಈರೇಶ ಅಂಚಟಗೇರಿ ೪ ಕಾಂಗ್ರೆಸ್, ರಾಜಶೇಖರ ೫ ಬಿಜೆಪಿ, ನಿತಿನ್ ಇಂಡಿ ೬ ಕಾಂಗ್ರೆಸ್, ದಿಲ್ಶಾದ್ ಬೇಗಂ ನದಾಫ್ ೭ ಕಾಂಗ್ರೆಸ್ ದೀಪಾ ನೀರಲಕಟ್ಟಿ ೮ ಬಿಜೆಪಿ ಶಂಕರ ಶೆಳಕೆ ೯ ಬಿಜೆಪಿ, ರತ್ನಾಬಾಯಿ ನಾಜರೆ ೧೦ ಬಿಜೆಪಿ, ಚಂದ್ರಕಲಾ ಕೊಟಬಾಗಿ ೧೧ ಬಿಜೆಪಿ …
Read More »ನಾಳೆ ಬೆಳಿಗ್ಗೆ 8 ಗಂಟೆಯಿಂದ ಕೃಷಿ ವಿವಿಯಲ್ಲಿ ಮತ ಏಣಿಕೆ; ಅಗತ್ಯ ಸಿದ್ದತೆ ಪೂರ್ಣ: ಜಿಲ್ಲಾಧಿಕಾರಿ ನಿತೇಶ ಪಾಟೀಲ
Spread the loveನಾಳೆ ಬೆಳಿಗ್ಗೆ 8 ಗಂಟೆಯಿಂದ ಕೃವಿವಿಯಲ್ಲಿ ಮತ ಏಣಿಕೆ; ಅಗತ್ಯ ಸಿದ್ದತೆ ಪೂರ್ಣ: ಜಿಲ್ಲಾಧಿಕಾರಿ ನಿತೇಶ ಪಾಟೀಲ ಧಾರವಾಡ : ಸಪ್ಟೆಂಬರ್ 3 ರಂದು ಜರುಗಿರುವ ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಸಾರ್ವತ್ರಿಕ ಚುನಾವಣೆಯ ಮತಗಳ ಏಣಿಕೆ ಕಾರ್ಯವು ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ನಾಳೆ, ಸಪ್ಟೆಂಬರ್ 6 ರಂದು ಬೆಳಿಗ್ಗೆ 8 ಗಂಟೆಯಿಂದ ಆರಂಭವಾಗಲಿದೆ ಎಂದು ಜಿಲ್ಲಾ ಚುನಾವಣಾ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ. ಈ …
Read More »ನಿಮ್ಮ ವಾರ್ಡನಲ್ಲಿ ಎಷ್ಟು ಜನ ಓಟ್ ಮಾಡಿದ್ದಾರೆ ನೋಡಿ ಇಲ್ಲಿದೆ
Spread the loveಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆಯ ಸಾರ್ವತ್ರಿಕ ಚುನಾವಣೆಗಾಗಿ ಇಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಶಾಂತಿಯುತವಾಗಿ ಮತದಾನ ಜರುಗಿತು . ಒಟ್ಟು 8,18,096 ಮತದಾರರ ಪೈಕಿ 4,40,251 ಮತದಾರರು ಮತ ಚಲಾಯಿಸಿದ್ದು , ಶೇ 53.81 ರಷ್ಟು ಮತದಾನವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ನಿತೇಶ ಕೆ . ಪಾಟೀಲ ಅವರು ತಿಳಿಸಿದ್ದಾರೆ .
Read More »ಕೋವಿಡ್ ಸೋಂಕಿತನಿಂದ ಮತದಾನ
Spread the loveಹುಬ್ಬಳ್ಳಿ: ಕೋವಿಡ್ ಸೋಂಕಿತ 52 ವರ್ಷದ ಮತದಾರರೊಬ್ಬರು ವಾರ್ಡ್ 49ರ ಶಿರೂರು ಪಾರ್ಕ್, ಅಕ್ಷಯ ಕಾಲೋನಿಯ ಐಬಿಎಂಆರ್ ಕಾಲೇಜಿನಲ್ಲಿ ಸ್ಥಾಪಿಸಿರುವ ಬೂತ್ ನಂಬರ್ 2 ರಲ್ಲಿ ಕೋವಿಡ್ ನಿಯಮಾನುಸಾರ ತಮ್ಮ ಮತದಾನದ ಹಕ್ಕು ಚಲಾಯಿಸಿದರು. ಈ ಸಂದರ್ಭದಲ್ಲಿ ಪಾಲಿಕೆ ವೈದ್ಯಾಧಿಕಾರಿ ಡಾ.ಶ್ರೀಧರ್ ದಂಡೆಪ್ಪನವರು ಸೇರಿದಂತೆ ವೈದ್ಯರುಗಳಾದ ಡಾ. ಪ್ರಕಾಶ್, ಡಾ.ಕೋಮಲ್ ಹಾಗೂ ನರ್ಸಿಂಗ್ ಸಿಬ್ಬಂದಿ ಮಂಜುಳ ಹಾಗೂ ರಾಮ್ ಅವರು ಉಪಸ್ಥಿತರಿದ್ದರು.
Read More »