Spread the loveಶಿಕ್ಷಕರ ಹಾಗೂ ನಮ್ಮ ನಡುವಿನ ಸಂಬಂಧ ಕುಟುಂಬದ ಸಂಬಂಧವಾಗಿ ಬೆಳೆದು ನಿಂತಿದೆ. ಕಳೆದ ನಲವತ್ತು ವರ್ಷಗಳಿಂದ ಅವರ ನಮ್ಮ ನಡುವೆ ಒಂದು ಬಾಂಧವ್ಯ ಹೆಚ್ಚುತಲ್ಲೇ ಬಂದಿದೆ. ಶಿಕ್ಷಕರ ಮೇಲೆ ನಾನು ಪ್ರೀತಿ ವಿಶ್ವಾ ಇಟ್ಟುಕೊಂಡು ಬಂದಿದ್ದೇನೆ ಅವರು ಕೂಡಾ ನನ್ನ ಮೇಲೆ ಅಷ್ಟೇ ಪ್ರೀತಿ ವಿಶ್ವಾ ತೋರಿಸುತ್ತಾಲ್ಲೇ ಬರುತ್ತಿದೆ ಎಂದು ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿಯವರು ಹೇಳಿದರು. ಧಾರವಾಡದ ಶಹರ ಮತ್ತು ಗ್ರಾಮೀಣ ಶಾಲಾ ಸರ್ಕಾರಿ ಪ್ರಾಥಮಿಕ, …
Read More »ಯಾವ್ ವೈಮನಸ್ಸು ಇಲ್ಲ, ಕಾಮಗಾರಿಗಳ ಫೈಲ್ ಮೂವ್ ಮಾಡಿಸುವುದಕ್ಕೆ ಅಷ್ಟೇ ಸಿಎಂ ಹೋಗಿದ್ದಾರೆ-ಸಚಿವ ಅರಗ ಜ್ಞಾನೇಂದ್ರ
Spread the loveಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ದೆಹಲಿಗೆ ಹೋಗಿದ್ದು, ಅಭಿವೃದ್ಧಿ ಕಾಮಗಾರಿಗಳ ಫೈಲ್ ಮೂವ್ ಮಾಡಿಸುವುದಕ್ಕೆ ಅಷ್ಟೇ. ನಮ್ಮಲ್ಲಿ ಯಾವುದೇ ವೈ ಮನಸ್ಸು ಇಲ್ಲ. ಅಲ್ಲದೆ ಕೇಂದ್ರ ಫೈನಾನ್ಸ್ ಸಚಿವರ ಜೊತೆಗೆ ಮಾತನಾಡಿರುವ ಪೋಟೋಗಳು ಕೂಡಾ ಬಂದಿವೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಸಿಎಂ ದೆಹಲಿ ಟೂರ ಕುರಿತು ಸ್ಪಷ್ಟನೆ ನೀಡಿದರು. ಧಾರವಾಡಕ್ಕೆ ಭೇಟಿ ನೀಡಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ನಾಯಕರಾದ ಯಡಿಯೂರಪ್ಪನವರು …
Read More »ನೈತಿಕ ಹೊಣೆ ಹೊತ್ತು ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ- ಎನ್ ಹೆಚ್ ಕೋನರೆಡ್ಡಿ
Spread the loveಹುಬ್ಬಳ್ಳಿ -ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶದ ನೈತಿಕ ಹೊಣೆ ಹೊತ್ತು ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡುತ್ತೇನೆ ಎಂದು ನವಲಗುಂದ ಕ್ಷೇತ್ರದ ಮಾಜಿ ಶಾಸಕ ಎನ್ ಹೆಚ್ ಕೋನರಡ್ಡಿ ಹೇಳಿದರು. ನಗರದಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಅಭ್ಯರ್ಥಿಗಳ ಗೆಲುವಿಗೆ ಸಾಕಷ್ಟು ಪರಿಶ್ರಮ ಪಟ್ಟಿದೆ. ಕನಿಷ್ಟ 10 ಸ್ಥಾನಗಳನ್ನು ಗೆಲುವ ವಿಶ್ವಾಸ ಹೊಂದಿದ್ದೇವು. ಆದ್ರೆ ಇತ್ತೀಚಿನ ಚುನಾವಣಾ ಕಾರ್ಯವೈಖರಿಯಿಂದ ಬೆಸತ್ತು ನಾನು ನೈತಿಕ …
Read More »ವರ್ಡ್ ನಂಬರ್ 47 ರಲ್ಲಿ ಬಿಜೆಪಿ ಅಭ್ಯರ್ಥಿ ರೂಪಾ ಶೆಟ್ಟಿ ಗೆಲವು
Spread the loveವಾರ್ಡ್ ನಂಬರ್ 47 ರಲ್ಲಿ ಬಿಜೆಪಿ ಅಭ್ಯರ್ಥಿ ರೂಪಾ ಶೆಟ್ಟಿ 1754 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಪಕ್ಷೇತರ ಅಭ್ಯರ್ಥಿ ಲಕ್ಷ್ಮೀ ಲಕ್ಷ್ಮಣ ಉಪ್ಪಾರ 1147 ಹಾಗೂ ಕಾಂಗ್ರೇಸ್ ಅಭ್ಯರ್ಥಿ ಮೇಘನಾ ಹಿರೇಮಠ 968 ಮತಗಳನ್ನು ಪಡೆದಿದ್ದಾರೆ. ಒಟ್ಟು 4016 ಮತಗಳು ಚಲಾವಣೆಯಾಗಿದ್ದು, 54 ನೋಟಾ ಮತಗಳಾಗಿವೆ.
Read More »