ಬೆಂಗಳೂರ

ಬೆಂಗಳೂರು: ಪ್ರಜ್ವಲ್ ಬಂಧನವಂತೂ ಆಯ್ತು – ಇನ್ನೇನಿದ್ದರೂ ಎಸ್‌ಐಟಿಯಿಂದ ವಿಚಾರಣೆ ಬಿಸಿ.

Spread the loveಬೆಂಗಳೂರು: ಪ್ರಜ್ವಲ್ ಬಂಧನವಂತೂ ಆಯ್ತು – ಇನ್ನೇನಿದ್ದರೂ ಎಸ್‌ಐಟಿಯಿಂದ ವಿಚಾರಣೆ ಬಿಸಿ ಬೆಂಗಳೂರು: ಎಸ್‌ಐಟಿಯಿಂದ ಪ್ರಜ್ವಲ್ ರೇವಣ್ಣ ಬಂಧನವಾಗಿದ್ದು, ಎಸ್‌ಐಟಿ ತನ್ನದ ಆಯಾಮದಲ್ಲಿ ಪ್ರಜ್ವಲ್‌ನನ್ನ ವಿಚಾರಣೆ ನಡೆಸಲಿದೆ. ಮೊದಲಿಗೆ ಪ್ರಜ್ವಲ್‌ ವಿರುದ್ಧ ದಾಖಲಾದ ಮೂರು ಪ್ರಕರಣಗಳ ಮಾಹಿತಿ ನೀಡಲಿರುವ ಅಧಿಕಾರಿಗಳು, ಲೈಂಗಿಕ ದೌರ್ಜನ್ಯ ಹಾಗೂ ಎರಡು ಅತ್ಯಾಚಾರ ಪ್ರಕರಣಗಳ ಮಾಹಿತಿ ನೀಡಲಿದ್ದಾರೆ. ನಂತರ ಪ್ರತಿ ಪ್ರಕರಣ ಸಂಬಂಧ ಬಂಧನ ಪ್ರಕ್ರಿಯೆ ನಡೆಸುತ್ತಾರೆ. ತದನಂತರ ಸಂತ್ರಸ್ತೆಯರು ಹೇಳಿಕೆಗಳ ಬಗ್ಗೆ …

Read More »

ವೆಂಟಿಲೇಟರ್‌ಗಳ ಬಳಕೆಗೆ ತರಬೇತಿ ನೀಡುವ ಕಾರ್ಯಕ್ರಮ ಹೆಚ್ಚಿಸಿ: ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌

Spread the loveಬೆಂಗಳೂರು: ಕೋವಿಡ್‌ ರೋಗಿಗಳಲ್ಲಿ ವೆಂಟಿಲೇಟರ್ ಗಳ ಬಳಕೆಯ ಬಗ್ಗೆ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳಲ್ಲಿ ಪ್ರಾಯೋಗಿಕ ಕ್ರಮಗಳ ಬಗ್ಗೆ ತರಬೇತಿಯನ್ನು ನೀಡುವ ಕಾರ್ಯಕ್ರಮಗಳನ್ನು ರಾಜ್ಯಾದ್ಯಂತ ಹೆಚ್ಚಿಸಬೇಕು ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ್‌ ಶೆಟ್ಟರ್‌ ಅಭಿಪ್ರಾಯಪಟ್ಟರು. ಇಂದು ಕರ್ನಾಟಕ ಇನ್ಸಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸಸ್‌ ಹುಬ್ಬಳ್ಳೀ, ಧಾರವಾಡ ಜಿಲ್ಲಾ ಆರೋಗ್ಯಾಧಿಕಾರಿಗಳ ಸಂಘ ಮತ್ತು ಇಂಡಿಯನ್‌ ಸೊಸೈಟಿ ಆಫ್‌ ಅನಸ್ತೇಸಿಯಾಲಜಿಸ್ಟ್‌ …

Read More »
[the_ad id="389"]