Spread the loveಕುಂದಗೋಳ ಯರೇಬೂದಿಹಾಳ ಗ್ರಾಮದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಗಣೇಶ ಹಬ್ಬ ಮತ್ತು ಈದ್ ಮಿಲಾದ್ ನಿಮಿತ್ತವಾಗಿ ಗುಡಗೇರಿ ಪೊಲೀಸ್ ಠಾಣೆ ಪಿಎಸ್ಐ ಆದ ನವೀನ್ ಜಕ್ಕಲಿ ಅವರು ಸಾರ್ವಜನಿಕ ಹಬ್ಬಗಳನ್ನು ಕುರಿತು ಯಾವ ರೀತಿ ಆಚರಿಸಬೇಕು ಎಂದು ಹೇಳಿದರು. ಹೌದು! ನವೀನ್ ಜಕ್ಕಲಿ ಅವರು ಗಣೇಶ ಹಬ್ಬದ ಮಹತ್ವವನ್ನು ವಿವರಿಸುತ್ತಾ ಹಬ್ಬದ ಆಚರಣೆ ಯಾವ ರೀತಿ ಮಾಡಬೇಕೆಂದು ಹೇಳುತ್ತಾ ಇಂದಿನ ದಿನಗಳಲ್ಲಿ ದೇವರ ಮೇಲಿನ …
Read More »ಅಕ್ಷರ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಉಣ ಬಡಿಸಿದ ಆದರ್ಶ ಶಿಕ್ಷಕಿ : ಶ್ರೀಮತಿ ಎಸ್ ಎಫ್ ನಾಗಶೆಟ್ಟಿ
Spread the loveಕುಂದಗೋಳ ಶ್ರೀ ಕುಬೇರಪ್ಪ ಮುದಕಪ್ಪ ನಾಗಶೆಟ್ಟಿ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆ ಯರೇಬೂದಿಹಾಳ ಈ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀಮತಿ ಎಸ್ ಎಫ್ ನಾಗಶೆಟ್ಟಿ. ಅವರು ತಾವು ಕಲಿಸುವ ಪ್ರತಿ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿ ಎಂದು ತಮ್ಮ ಕರ್ತವ್ಯವನ್ನು ಪ್ರಾಮಾಣಿಕತೆಯಿಂದ ನಿರ್ವಹಿಸುವುದರ ಜೊತೆಗೆ ವಿದ್ಯಾರ್ಥಿಗಳಿಗೆ ತಾಯಿ ಪ್ರೀತಿಯನ್ನು ನೀಡುವುದರೊಂದಿಗೆ ವಿದ್ಯಾರ್ಥಿಗಳ ಬಾಳು ಬಂಗಾರವಾಗುವುದೆ ನಮಗೆ ದೊರೆಯುವ ಪ್ರಶಸ್ತಿಯೇ ನಮಗೆ ಅತ್ಯುನ್ನತ ಪ್ರಶಸ್ತಿ …
Read More »ಶಾಲಾ ಮಕ್ಕಳಲ್ಲಿ ಸಹೋದರತೆ ಭಾವನೆ ಬೆಳೆಸಲು ರಕ್ಷಾಬಂಧನ ಕಾರ್ಯಕ್ರಮವನ್ನು ಆಚರಣೆ ಮಾಡಲಾಯಿತು
Spread the loveಕುಂದಗೋಳ ಹೌದು ಹೀಗೊಂದು ವಿಶಿಷ್ಟ ರೀತಿಯ ಆಚರಣೆಯನ್ನು ಕುಂದಗೋಳ ತಾಲ್ಲೂಕಿನ ಯರೇಬೂದಿಹಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಮಾಡಲಾಯಿತು ಶ್ರೀ ಸಹೋದರಿ ನಿವೇದಿತಾ ಪ್ರತಿಷ್ಠಾನ ಹಾಗೂ ಯುವ ಬ್ರಿಗೇಡ್ ಶಾಲಾ ಮಕ್ಕಳ ಸಹೋದರರ ಭಾವನೆ ಬೆಳೆಸುವುದು ಹಾಗೂ ಇದರ ಜೊತೆಗೆ ಸೋದರತ್ವಭಾವದ ಮಹತ್ವವನ್ನು ತಿಳಿಸುವುದರ ಜೊತೆಗೆ ಪವಿತ್ರ ರಕ್ಷಾಬಂಧನವನ್ನು ಆಚರಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯೋಪಾಧ್ಯಾಯರಾದ ಅರಮನಿ ಗುರುಗಳು ವಹಿಸಿದ್ದರು, ಮುಖ್ಯ ಅತಿಥಿ ಸ್ಥಾನವನ್ನು ಪಿ …
Read More »