Home / ಸಿನೆಮಾ

ಸಿನೆಮಾ

ನ.17 ರಂದು ರಾಜಯೋಗ ಚಿತ್ರ ರಾಜ್ಯಾದ್ಯಂತ ತೆರೆಗೆ

Spread the loveಹುಬ್ಬಳ್ಳಿ : ರಾಜಯೋಗ ಚಿತ್ರ ಬರುವ 17 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ನಾಯಕ ನಟ ಧರ್ಮಣ್ಣ ಕಡೂರು ಹೇಳಿದರು. ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಫ್ಯಾಮಿಲಿ ಮನರಂಜನೆ ರಾಜಯೋಗ ಚಿತ್ರವಾಗಿದ್ದು. ಚಿತ್ರದ ನಾಯಕಿಯಾಗಿ ನಿರೀಕ್ಷಾರಾವ್ ನಟಿಸಿದ್ದು. ಚಿತ್ರದ ಕಥೆ , ಚಿತ್ರಕಥೆ, ಸಹಿತ್ಯೆ, ಸಂಭಾಷಣೆ , ನಿರ್ದೇಶನವನ್ನು ಲಿಂಗರಾಜ ಉಚ್ಛಂಗಿದುರ್ಗ , ಚಿತ್ರದ ನಿರ್ಮಾಣವನ್ನು ಬಿ.ಆರ್ ಕುಮಾರ ಕಂಠೀರವ ಅವರು ಮಾಡಿದ್ದು. ಚಿತ್ರದಲ್ಲಿ 6 …

Read More »

“ಬಹು ನಿರೀಕ್ಷಿತ ಚಿತ್ರಗಳ ಮಧ್ಯೆ ಹೊಸಬರ ಚಿತ್ರ ಮೇಲುಗೈ”

Spread the loveಕನ್ನಡ ಚಿತ್ರರಂಗದ ಚಿನ್ನದ ಯುಗವು ಶುರುವಾಗಿ ಎಲ್ಲೆಡೆ ಕನ್ನಡ ಚಿತ್ರರಂಗದ್ದೆ ಸುದ್ದಿ. ಪ್ರಪಂಚದಾದ್ಯಂತ ಸುದ್ದಿ ಮಾಡಿರುವ ಕನ್ನಡ ಚಿತ್ರಗಳು ಸಾಕಷ್ಟು ಇವೆ. ಮುಂದೆ ಸಹ ತೆರೆ ಕಾಣಲಿದೆ. ಸದ್ಯದಲ್ಲೇ ತೆರೆಕಾಣಲಿರುವ ಪ್ಯಾನ್ ಇಂಡಿಯಾ ಚಿತ್ರ ಅಂದರೆ ಕಬ್ಜ. ಈಗಾಗಲೇ ಬಹಳ ಸುದ್ದಿ ಮಾಡಿರುವ ಈ ಚಿತ್ರ ಮಾರ್ಚ್ 17ರಂದು ಪ್ರಪಂಚದಾದ್ಯಂತ ತೆರೆ ಕಾಣಲಿದೆ. ಇದರೊಂದಿಗೆ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ತೆರೆ ಕಾಣಲಿರುವ ಕನ್ನಡದ ದೊಡ್ಡ ಸಿನೆಮಾ …

Read More »

ಚಲನಚಿತ್ರಗಳ ಪೈರಸಿ ಮಾಡುವವರಿಗೆ ಎಚ್ಚರಿಕೆ ಕೊಟ್ಟ ಶೀತಲ್ ಶೆಟ್ಟಿ

Spread the loveಹುಬ್ಬಳ್ಳಿ : ಪೈರಸಿ ಎಂಬುದು ಚಿತ್ರರಂಗಕ್ಕೆ ಪಿಡುಗು ಆಗಿದ್ದು ಇಡೀ ಚಿತ್ರರಂಗವೇ ಇದರ ವಿರುದ್ಧ ಹೋರಾಟ ಮಾಡುವ ಅವಶ್ಯಕತೆ ಇದೆ ಎಂದು ಯುವ ನಿರ್ದೇಶಕಿ ಶೀತಲ್ ಶೆಟ್ಟಿ ಹೇಳಿದರು. ನಗರದಲ್ಲಿ ಇಂದು ಮಾದ್ಯಮ ವರದಿಗಾರರೊಂದಿಗೆ ಮಾತನಾಡಿದ ಅವರು ಒಂದು ಸಿನಿಮಾಗೆ ಪೈರಸಿಯಾಗುತ್ತಿದ್ದಾಗ ಯಾರದ್ದೋ ಸಿನಿಮಾ ಎನ್ನದೆ ಎಲ್ಲರೂ ಇದು ನಮ್ಮ ಕನ್ನಡ ಸಿನಿಮಾ ನಮ್ಮ ಚಿತ್ರರಂಗಕ್ಕೆ ಸಂಬಂಧಿಸಿದ್ದು ಎಂದು ಎಲ್ಲರೂ ಒಗ್ಗಟ್ಟಾಗಿ ಪೈರಸಿ ವಿರುದ್ಧ ಹೋರಾಟ ಮಾಡಬೇಕು …

Read More »

ಹುಬ್ಬಳ್ಳಿಯಲ್ಲಿ ಅಜ್ಜ, ಅಜ್ಜಿ ಜೊತೆ ಓಲ್ಡ್ ಮಾಂಕ್ ಸಿನಿಮಾ ವೀಕ್ಷಿಸಿದ ಚಿತ್ರದ ನಟಿ ಆದಿತಿ

Spread the loveಹುಬ್ಬಳ್ಳಿ: ಕೆಲವೇಕೆಲ ನಿರ್ದೇಶಕರಿಗೆ ಮಾತ್ರವೇ ಇಡೀ ಸಿನಿಮಾದ ತುಂಬಾ ಹಾಸ್ಯರಸವನ್ನು ಪರಿಣಾಮಕಾರಿಯಾಗಿ ಜಿನುಗಿಸುವ ಕಲೆ ಸಿದ್ಧಿಸಿರುತ್ತದೆ. ಅಂಥವರ ಸಾಲಿನಲ್ಲಿ ಶ್ರೀನಿ ಕೂಡಾ ಸೇರಿಕೊಳ್ಳುತ್ತಾರೆ. ಈ ವಿಚಾರವನ್ನು ‘ಓಲ್ಡ್ ಮಾಂಕ್’ ಚಿತ್ರದ ಅಮೋಘ ಪ್ರದರ್ಶನವೇಸಾಕ್ಷೀಕರಿಸುವಂತಿದೆ. ಇದರೊಂದಿಗೆ ಶ್ರೀನಿ ಮತ್ತು ಆದಿತಿ ಪ್ರಭುದೇವಜೋಡಿಯೂ ಮಸ್ತಾಗಿರೋ ಕಥೆಯೊಂದಿಗೆ ಪ್ರೇಕ್ಷಕರ ಮನಗೆದ್ದಿದೆ.   ಹೌದು, ಓಲ್ಡ್ ಮಾಂಕ್ ಈಗಾಗಲೇ ಪೋಸ್ಟರ್ ಹಾಗೂ ತನ್ನ ಟ್ರೈಲರ್ ನಲ್ಲೇ ಸಾಕಷ್ಟು ಸದ್ದು ಮಾಡಿತ್ತು. ಡಿಫರೆಂಟ್ ಟೈಟಲ್ …

Read More »
[the_ad id="389"]