Home / Santosh Naregal (page 201)

Santosh Naregal

ಕೋವಿಡ್ ಹತ್ತಿಕ್ಕಲು ಕಾಂಗ್ರೆಸ್ ಪಕ್ಷ ಬೆಂಬಲ ಕೊಡದೆ ಟೂಲ್ ಕಿಟ್ ಮೂಲಕ ಜನರಿಗೆ ತಪ್ಪು ಸಂದೇಶ

Spread the loveಹುಬ್ಬಳ್ಳಿ : ಕೋವಿಡ್ ಹತ್ತಿಕ್ಕಲು ಕಾಂಗ್ರೆಸ್ ಪಕ್ಷದ ಬೆಂಬಲ ‌ಕೊಡದೇ ಟೂಲ್ ಕಿಟ್ ಮೂಲಕ ದೇಶದ ಅರಾಜಕತೆ ಮೂಲಕ ತಪ್ಪು ಸಂದೇಶ ಹರಡಿಸುತ್ತಿದೆ ಎಂದು ಶಾಸಕ ಅರವಿಂದ ಬೆಲ್ಲದ್ ಹರಿಹಾಯ್ದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷ ಮೊದಲಿನಿಂದಲೂ ಮತೀಯ ಸೌಹಾರ್ದ ಕೆಡಿಸುವ ಕಾರ್ಯ ಮಾಡುತ್ತಿದೆ. ಆದ್ದರಿಂದಲೇ ಕಾಂಗ್ರೆಸ್ ಅಧೋಗತಿಗೆ ತೆರಳಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೋವಿಡ್ ಸಂದಿಗ್ಧ ಸಂದರ್ಭದಲ್ಲಿ ಜನರ ಜೊತೆಗೆ ಇರುವ ಬದಲು …

Read More »

ಕೋವಿಡ್ ಸೆಂಟರ್ ನಲ್ಲಿ ಮೊಬೈಲ್ ಕಳ್ಳತನ: ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

Spread the loveಹುಬ್ಬಳ್ಳಿ : ಕೋವಿಡ್ ಸೆಂಟರ್‌ನಲ್ಲಿಯೇ ಮೊಬೈಲ್ ಕಳ್ಳತನ ಮಾಡಿರುವ ಘಟನೆಯೊಂದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಕೋವಿಡ್ ಸೆಂಟರ್ ನಲ್ಲಿ ನಡೆದಿದ್ದು, ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಇನ್ನೂ ಕಳ್ಳತನ ಮಾಡಿರುವ ದೃಶ್ಯ ಹಾಗೂ ಕಳ್ಳನ ಸಂಪೂರ್ಣ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಚಾಲಾಕಿ ಕಳ್ಳ ಅಟೆಂಡರ್ ಸೋಗಿನಲ್ಲಿ ಬಂದು ಮೊಬೈಲ್ ಕಳ್ಳತನ ಮಾಡಿದ್ದಾನೆ. ಕಿಮ್ಸ್ ಸಿಬ್ಬಂದಿಯ ಐವತ್ತು ಸಾವಿರ ಬೆಲೆಯುಳ್ಳ ಮೊಬೈಲ್ ಕಳ್ಳತನ ಮಾಡಿದ್ದಾನೆ. ತಮ್ಮ ಪ್ರಾಣವನ್ನು ಪಣಕಿಟ್ಟು …

Read More »

ಹಳೇ‌ ಪ್ಯಾಕೇಜ್ ಹಣವೇ ಇನ್ನೂ ಕೊಟ್ಟಿಲ್ಲ. ಹೊಸ‌ ಪ್ಯಾಕೇಜ್ ಬಗ್ಗೆ ನಂಬಿಕೆ ಇಲ್ಲ- ಶಾಸಕ ಅಬ್ಬಯ್ಯ ವ್ಯಂಗ್ಯ

Spread the loveಹುಬ್ಬಳ್ಳಿ: ಕಳೆದ ಬಾರಿಯ ವಿಶೇಷ ಪ್ಯಾಕೇಜ್​ ಅನುದಾನವೇ ಇನ್ನೂ ಅನೇಕ ಫಲಾನುಭವಿಗಳ ಕೈ ಸೇರಿಲ್ಲ. ಇನ್ನು ಈ ಬಾರಿಯ ಹೊಸ ಪ್ಯಾಕೇಜ್​ ಹಣ ಜನರಿಗೆ ಸಿಗುತ್ತದೆಂಬ ಯಾವುದೇ ವಿಶ್ವಾಸ- ನಂಬಿಕೆ ನಮಗಿಲ್ಲ ಎಂದು ಶಾಸಕ ಪ್ರಸಾದ ಅಬ್ಬಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೊರೋನಾ 2ನೇ ಅಲೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಘೋಷಿಸಿರುವ 1250 ಕೋ. ರೂ.ಗಳ ವಿಶೇಷ ಆರ್ಥಿಕ ಪ್ಯಾಕೇಜ್​ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಕಳೆದ …

Read More »

ಶ್ರೀಮತಿ ಕೌಶಲ್ಯಬಾಯಿ ಅಂಟಾಳಮರದ ನಿಧನ

Spread the loveಹುಬ್ಬಳ್ಳಿ ಸಹದೇವ ನಗರ ನಿವಾಸಿ ಶ್ರೀಮತಿ ಕೌಶಲ್ಯಬಾಯಿ ಗ್ಯಾನುಸಾ ಅಂಟಾಳಮರದ ಇವರು 14-05-2021 ರಂದು ತಮ್ಮ 62ನೇ ವಯಸ್ಸಿನಲ್ಲಿ ಆಕಸ್ಮಿಕ ನಿಧನ ಹೊಂದಿದ್ದು. ಮೃತರಿಗೆ ಗಂಡ, ಮಗ , ಮಗಳು, ಅಳಿಯ , ಮೊಮ್ಮಕ್ಕಳು ಹಾಗೂ ಅಪಾರ ಬಂಧುಬಳಗ ಬಿಟ್ಟು ಅಗಲಿದ್ದಾರೆ.

Read More »
[the_ad id="389"]