Spread the loveಧಾರವಾಡ ಜಿಲ್ಲೆಯಲ್ಲಿ ಇಂದು 86 ಕೊರೊನಾ ಸೋಂಕು ದೃಢಪಟ್ಟಿವೆ. ಇಂದು ಜಿಲ್ಲೆಯಲ್ಲಿ 186 ಜನ ಸೋಂಕಿತರು ಗುಣಮುಖವಾಗಿ ಅಸ್ಪತ್ರೆಯೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ಸಕ್ರಿಯ ಸೋಂಕಿತರ ಸಂಖ್ಯೆ 1209 ಹಾಗೂ ಇಂದು ಕರೊನಾ ಸೋಕಿನಿಂದ 9 ಜನ್ ಸಾವನ್ನಪ್ಪಿದ್ದಾರೆ .
Read More »ಈಶ್ವರಪ್ಪ ಪರ ಬ್ಯಾಟ್ ಬೀಸಿದ ರಮೇಶ್ ಜಾರಕಿಹೊಳಿ
Spread the loveಗೋಕಾಕ ತಾಲೂಕಾ ಪಂಚಾಯತ ಸಭಾ ಭವನದಲ್ಲಿ ಪ್ರವಾಹಕ್ಕೆ ಸಂಬಂದಿಸಿದಂತೆ ಕರೆದ ತಾಲೂಕಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ರಮೇಶ ಜಾರಕಿಹೋಳಿಯವರು ಈಗಲು ನಾನು ಸಚಿವನಿದ್ದ ಹಾಗೆ ಈಗಲೂ ಅದೆ ರೀತಿ ಕೆಲಸ ಮಾಡುತ್ತೇನೆ,ಈಶ್ವರಪ್ಪನವರು ಬಹಳ ಒಳ್ಳೆಯವರು.ಹಿಂದೂಳಿದ ವರ್ಗದ ನಾಯಕನ ವಿರುದ್ದ ಕೆಲವರು ಷಡ್ಯಂತ್ರ ಮಾಡುತಿದ್ದಾರೆ, ಅದಲ್ಲದೆ ಯಡಿಯೂರಪ್ಪನವರೆ ಹೊಸ ಯಡಿಯೂರಪ್ಪನಾಗಿ ಮುಖ್ಯಮಂತ್ರಿಯಾಗಿ ರಾಜ್ಯದ ತುಂಬ ಕೆಲಸ ಮಾಡುತ್ತಾರೆಂದು ಮಾದ್ಯಮದವರಿಗೆ ಉತ್ತರಿಸಿ ಯೋಗಿಶ್ವರ ಅವರು ನನಗೆ ಆತ್ಮಿಯ ಅವರ ಜೊತೆ …
Read More »ಕಸ ಹಾಕಲು ಹೋದ ವ್ಯಕ್ತಿ ನಾಲೆಗೆ ಬಿದ್ದು ಸಾವು
Spread the loveಹುಬ್ಬಳ್ಳಿ: ನಗರದ ಹೆಗ್ಗೇರಿ ಕಾಲುವೆಯಲ್ಲಿ ಸಿಕ್ಕ ಮೃತ ದೇಹದ ಗುರುತು ಪತ್ತೆಯಾಗಿದೆ. ಮೃತ ವ್ಯಕ್ತಿ ಜಗದೀಶ ನಗರದ ಶಂಕರಪ್ಪ ಕಟ್ಟಿಮನಿ (45) ವ್ಯಕ್ತಿ ಎಂದು ಗುರುತಿಸಲಾಗಿದೆ.ಕೂಲಿ ಕಾರ್ಮಿಕರಾಗಿದ್ದ ಶಂಕರಪ್ಪ ಅವರು, ನಿನ್ನೆ ಮಧ್ಯಾಹ್ನ ಮನೆ ಸಮೀಪದ ರೇಣುಕಾ ದೇವಸ್ಥಾನ ಎದುರಿಗೆ ಇರುವ ನಾಲೆಗೆ ಕಸ ಎಸೆಯಲು ಹೋಗಿದ್ದಾರೆ. ಈ ವೇಳೆ ಕಾಲುಜಾರಿ ಆಯತಪ್ಪಿ ನಾಲೆಗೆ ಬಿದ್ದು, ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಇದನ್ನು ಗಮನಿಸಿದ ಸಾರ್ವಜನಿಕರೊಬ್ಬರು ಠಾಣೆಗೆ ಕರೆ …
Read More »ಸತತ ಮಳೆಗೆ ಮನೆ ಗೋಡೆ ಕುಸಿತ- ತಪ್ಪಿದ ಭಾರಿ ಅನಾಹುತ
Spread the loveಹುಬ್ಬಳ್ಳಿ : ನಿನ್ನೆಯಿಂದ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ, ನಗರದ ವಾರ್ಡ್ ನಂ 53 ರಲ್ಲಿ ಬರುವ ಸಿದ್ದವೀರಪ್ಪನಪೇಟೆ ಟುಮಕೂರುಯಲ್ಲಿ ಇರುವ ಮಿಸ್ಕಿನ್ ಎಂಬುವವರಿಗೆ ಸಂಬಂಧಿಸಿದ, ಮನೆಯ ಗೋಡೆ ಕುಸಿದು ಸಾಕಷ್ಟು ಹಾನಿ ಯಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳನ್ನು ಇತ್ತ ಗಮನ ಹರಿಸಬೇಕೆಂದು ಕೇಳಿಕೊಳ್ಳುತ್ತಿದ್ದಾರೆ.
Read More »