Home / Santosh Naregal (page 160)

Santosh Naregal

ಧಾರವಾಡದ ಕಂಬಾರಗಣವಿಯಲ್ಲಿ ಕೊಚ್ಚಿ ಹೋದ ಹಸುಗಳು

Spread the loveಹುಬ್ಬಳ್ಳಿ : ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಧಾರವಾಡ ಜಿಲ್ಲೆಯ ಅಳ್ನಾವರ ತಾಲೂಕಿನ ಕಂಬಾರಗಣವಿ ಗ್ರಾಮದ ಸಮೀಪದಲ್ಲಿನ ಸೇತುವೆ ಮೇಲೆ ಬರುತ್ತಿದ್ದ ನಾಲ್ಕು ಜಾನುವಾರುಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ಕಳೆದ ದಿನ ತಡ ಸಂಜೆ ಈ ದುರ್ಘಟನೆ ನಡೆದಿದೆ. ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಯಲ್ಲಿ ಜಾನುವಾರುಗಳು ಮನೆಯ ಕಡೆ ಬರುತ್ತಿದ್ದವು. ಆದರೆ ಸೇತುವೆ ಮೇಲಿನ ನೀರಿನ ರಭಸದ ನಡುವೆಯೂ ಎಂಟಕ್ಕೂ ಹೆಚ್ಚು ಹಸುಗಳು ಸೇತುವೆ ದಾಟಲು‌ …

Read More »

ಶಿರ್ಲೆ ಫಾಲ್ಸ್ ನಲ್ಲಿ ಕಾಣೆಯಾಗಿದ್ದ ಹುಬ್ಬಳ್ಳಿಯ ಆರು ಯುವಕರು ಕಾಡಿನಲ್ಲಿ ಪತ್ತೆ

Spread the loveಹುಬ್ಬಳ್ಳಿ : ಇಲ್ಲಿನ ನವನಗರದಿಂದ ಪ್ರವಾಸ ಸ್ಥಳ ನೋಡಲು ಬಂದಿದ್ದ ಆರು ಜನ ಯುವಕರು ನಿನ್ನೆಯಿಂದಲೇ ನಾಪತ್ತೆಯಾಗಿರುವ ಘಟನೆ ಶಿರ್ಲೆ ಫಾಲ್ಸ್‌ ನಲ್ಲಿ ನಡೆದಿತ್ತು. ಆದರೆ ಅದೃಷ್ಟವಶಾತ್ ಯುವಕರು ಯಲ್ಲಾಪುರ ಕಾಡಿನಲ್ಲಿ ಪತ್ತೆಯಾಗಿದ್ದು, ಸುರಕ್ಷಿತವಾಗಿ ಯಲ್ಲಾಪುರ ಪೊಲೀಸ್ ಠಾಣೆಗೆ ಕರೆತರಲಾಯಿತು. ಹೌದು.. ನವನಗರದಿಂದ ಹೋಗಿದ್ದ ಆಸೀಫ ಮಕಬುಲಸಾಬ ಡಾಲಾಯಿತ್, ಅಹ್ಮದ ಸೈಯ್ಯದ ಶೇಖ, ಅಬತಾಬ್ ಸದ್ದಾಂ ಶಿರಹಟ್ಟಿ, ಮಾಬುಸಾಬ ಮಕಬುಲಸಾಬ ಶಿರಹಟ್ಟಿ, ಶಾನು ಬಿಜಾಪುರಿ ಹಾಗೂ ಇಮ್ತಿಯಾಜ್ …

Read More »

ಸಿಎಂ ಬದಲಾವಣೆ ಪ್ರಸ್ತಾಪ ವಿಭಾಗದ ಲಿಂಗಾಯತ ಮುಖಂಡರ ಮೌನವೇಕೆ : ಗಂಗಾಧರ ದೊಡವಾಡ ಪ್ರಶ್ನೆ ?

Spread the loveಹುಬ್ಬಳ್ಳಿ : ಸಮಗ್ರ ಕರ್ನಾಟಕದ ಲಿಂಗಾಯತರ ನಾಯಕತ್ವ ವಹಿಸಿಕೊಂಡು ಕರ್ನಾಟಕ ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷವನ್ನು ಅಧಿಕಾರಕ್ಕೆ ತಂದ ಸನ್ಮಾನ್ಯ ಶ್ರೀ ಬಿ ಎಸ್ ಯಡಿಯೂರಪ್ಪನವರು ಕರ್ನಾಟಕದ ಎಲ್ಲಾ ಭಾಗದ ಲಿಂಗಾಯತ ಲಿಂಗಾಯತ ಮುಖಂಡರುಗಳಿಗೆ ಯೋಗ್ಯ ಸ್ಥಾನಮಾನ ಕೊಟ್ಟು ಪುರಸ್ಕರಿಸಿದ್ದಾರೆ. ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಮಾಧ್ಯಮ ಉತ್ತರ ಹಾಗೂ ಲಿಂಗಾಯತ ಸಮಾಜದ ಹಿರಿಯ ಮುಖಂಡ ಶ್ರೀ ಗಂಗಾಧರ ದೊಡವಾಡ ಹೇಳಿಕೆ ನೀಡಿದ್ದಾರೆ. ದಕ್ಷಿಣ …

Read More »

ಇಂದ್ರಜಿತ್ ಲಂಕೇಶ್ ರವರು ಬಹಿರಂಗ ಕ್ಷಮೆಯಾಚನೆಗೆ : ದರ್ಶನ ಅಭಿಮಾನಿಗಳ ಆಗ್ರಹ

Spread the loveಹುಬ್ಬಳ್ಳಿ :ನಟ ತೂಗುದೀಪ ದರ್ಶನರವರ ತೇಜೋವಧೆ ಮಾಡಿರುವ ಇಂದ್ರಜಿತ್ ಲಂಕೇಶ್ ರವರು ಬಹಿರಂಗ ಕ್ಷಮೆಯಾಚಿಸಬೇಕೆಂದು ಅಖಿಲ ಕರ್ನಾಟಕ ದರ್ಶನ ತೂಗುದೀಪ ಅಭಿಮಾನಿಗಳ ಸಂಘ ತಹಶಿಲ್ದಾರರಿಗೆ ಮನವಿ ಸಲ್ಲಿಸಿತು. ನಟ ದರ್ಶನ ಬಗ್ಗೆ ಇಂದ್ರಜಿತ್ ಲಂಕೇಶ್ ಅನಾವಶ್ಯಕ ಹೇಳಿಕೆಗಳನ್ನು ನೀಡಿದ್ದಾರೆ. ಅವರು ನೀಡಿರುವ ಹೇಳಿಕೆಗಳು ಸತ್ಯಕ್ಕೆ ದೂರ. ಇನ್ನೂ ದರ್ಶನ ಅವರ ತೇಜೋವಧೆ ಮಾಡುವ ಬರದಲ್ಲಿ ಇಂದ್ರಜಿತ್ ಲಂಕೇಶ್ ಮೈಸೂರು ಪೋಲಿಸರು ಬಳೆ ತೊಟ್ಟಿದ್ದಾರೆ, ಪೋಲಿಸ್ ಠಾಣೆಗಳು ಸೆಟಲ್ …

Read More »
[the_ad id="389"]