Home / Editor 2 (page 7)

Editor 2

ಕುಡಿಯುವ ನೀರಿಗೆ ಹಾಹಾಕಾರ ಆಗದಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಕಡಕ್ ಸೂಚನೆಯನ್ನು ನೀಡಿದರು: ಶಾಸಕರಾದ ಎಂ ಆರ್ ಪಾಟೀಲ್

Spread the loveಕುಂದಗೋಳ ಭೂಮಿ ಮೇಲೆ ಇರುವ ಸಕಲ ಜೀವರಾಶಿಗಳಿಗೆ ನೀರು ಅತ್ಯಮೂಲ್ಯವಾಗಿದೆ,ನಾವು ನೀವೆಲ್ಲರೂ ಸೇರಿ ನೀರನ್ನು ಮಿತವಾಗಿ ಬಳಸಬೇಕು. ತಾಲೂಕಿನ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬೇಕು ಹಾಗೇನಾದರೂ ಮುಂದೆ ಕುಡಿಯುವ ನೀರಿಗೆ ಸಮಸ್ಯೆ ಆಗುವ ಸಾಧ್ಯತೆ ಇದ್ದರೆ ಮೊದಲೇ ನಮಗೆ ತಿಳಿಸಿರಿ. ನಮ್ಮ ಗಮನಕ್ಕೆ ಬಾರದೇ ಕುಡಿಯುವ ನೀರಿಗೆ ತೊಂದರೆ ಆದಲ್ಲಿ ಅದಕ್ಕೆ ಆಯಾ ಮಟ್ಟದ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯತಿ ಅವರೆ ಹೊಣೆಗಾರರು …

Read More »

ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಅಭಿವೃದ್ಧಿಯ ಹರಿಕಾರ: ಎಮ್ ಆರ್ ಪಾಟೀಲ್

Spread the loveಕುಂದಗೋಳ ಮತಕ್ಷೇತ್ರದ ಛಬ್ಬಿ – ಮಿಶ್ರಕೋಟಿಯಲ್ಲಿ ನಬಾರ್ಡ್ ಯೋಜನೆ ಅಡಿಯಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಲಾಗಿದೆ. ನಂತರ ಗ್ರಾಮದ ಜಲಧಾರೆ ಯೋಜನೆಯ ಅಡಿಯಲ್ಲಿ ನೀರಿನ ಸಂಗ್ರಹಣೆ (ನೀರಿನ ಟ್ಯಾಂಕ್) ನಿರ್ಮಾಣದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು. ನಂತರ ಗ್ರಾಮದ ವಿವೇಕ ಯೋಜನೆಯ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಶಾಲಾ ಕಟ್ಟಡವನ್ನು ವೀಕ್ಷಿಸಲಾಯಿತು. ಬೊಮ್ಮಸಮುದ್ರ ಗ್ರಾಮದ ಹತ್ತಿರ ಲೋಕೋಪಯೋಗಿ ಇಲಾಖೆ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಸೇತುವೆಯ ಕಾಮಗಾರಿಯ ಪರಿಶೀಲನೆಯನ್ನು ಮಾಡಿ ಶೀಘ್ರದಲ್ಲೇ ಕಾಮಗಾರಿಯನ್ನು …

Read More »

ಎಸ್ಸಿ ಎಸ್ಟಿ ಸಮಾಜದ ಕಾರ್ಯಾಗಾರ

Spread the loveಇಂದು ಕುಂದಗೋಳದಲ್ಲಿ ಶ್ರೀ ಬಸವಣ್ಣಜ್ಜನವರ ಸಭಾಭವನದಲ್ಲಿ ನಡೆದ ಎಸ್ಸಿ ಎಸ್ಟಿ ಸಮಾಜದ ಕಾರ್ಯಾಗಾರದಲ್ಲಿ ಶಾಸಕರು ಭಾಗವಹಿಸಿ ಕೇಂದ್ರ ಸರ್ಕಾರ ಮತ್ತು ರಾಜ್ಯದಲ್ಲಿ ಹಿಂದಿನ ನಮ್ಮ ಬಿಜೆಪಿ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮಾಜದ ಸಮಗ್ರ ಶಿಕ್ಷಣ ಆರೋಗ್ಯ ವ್ಯಾಪಾರ ಸ್ವಾವಲಂಬನೆಯ ಬದುಕಿಗಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿರುವ ಕುರಿತು ಮಾಹಿತಿ ನೀಡಲಾಗುತ್ತದೆ.  ಯುವ ಜನರಿಗೆ ಕೌಶಲ್ಯ ಅಭಿವೃದ್ಧಿಯ ತರಬೇತಿ, ಉದ್ಯಮಶೀಲತೆಯ ಅಭಿವೃದ್ಧಿ, ಹಿರಿಯ ನಾಗರಿಕರ ಹರೈಕೆ …

Read More »
[the_ad id="389"]