Spread the loveಹುಬ್ಬಳ್ಳಿ : RCM ನ 25ನೇ ವಾರ್ಷಿಕೋತ್ಸವದ ಆಚರಣೆಯ ಭಾಗವಾಗಿ ನಡೆದಿರುವ ದೇಶಾದ್ಯಂತ ನಡೆಯುತ್ತಿರುವ ರೂಪಾಂತರಣ ಯಾತ್ರೆ ಒಟ್ಟು 100 ದಿನಗಳ ಪ್ರಯಾಣವಾಗಿದ್ದು, 17,000 ಕಿಲೋಮೀಟರ್, 75 ನಗರಗಳು ಮತ್ತು 25 ಪ್ರಮುಖ ಕಾರ್ಯಕ್ರಮಗಳನ್ನು ಒಳಗೊಂಡಿದೆ. ಯಾತ್ರೆಯ ಆಚರಣೆಯ ದೀರ್ಘ ಪ್ರಯಾಣ ಒಂದು ಪ್ರಮುಖ ಹಂತ ಮಾತ್ರವಾಗಿದೆ. ಈ 17,000 ಕಿಲೋಮೀಟರ್ ಉದ್ದದ ಪ್ರಯಾಣದಲ್ಲಿ ಪ್ರತಿಯೊಬ್ಬ ಮಹಿಳೆಗೂ ಗೌರವ, ಶಕ್ತಿ ಮತ್ತು ಆತ್ಮವಿಶ್ವಾಸದೊಂದಿಗೆ ಬದುಕುವ ಅವಕಾಶ ನೀಡುವ …
Read More »ಹುಬ್ಬಳ್ಳಿ “ಐ ಸೆಂಟ್ರಲ್ ” iPhone 17 ಹೊಸ ಮಾದರಿಯ ಮೋಬೈಲ್ ಬಿಡುಗಡೆ
Spread the love<span;>ಕಳೆದ ಎಂಟು ವರ್ಷಗಳಿಂದ ಹುಬ್ಬಳಿಯ ಗ್ರಾಹಕರಿಗೆ ಆಪಲ್ ಕಂಪನಿಯ ಉತ್ಪನಗಳನ್ನು ಒದಗಿಸುತ್ತಾ ಬಂದಿರುವ ಆಪಲ್ ಉತ್ಪನಗಳ ಅಧಿಕೃತ ಮಾರಾಟ ಮಳಿಗೆ “ಐ ಸೆಂಟ್ರಲ್ ” ಯಲ್ಲಿ iPhone 17 ಸರಣಿಯ ಹೊಸ ಮಾದರಿಯ ಮೋಬೈಲ್ ಫೋನುಗಳನ್ನು ಹುಬ್ಬಳ್ಳಿ ಯ ಮಾರುಕಟ್ಟೆಗೆ ಬಿಡುಗಡೆಗೊಳಿಸ ಲಾಯಿತು. ಇದರಲ್ಲಿ 4 ಹೊಸ ಉತ್ಪನ್ನಗಳು ಬರುತ್ತವೆ ಒಂದು ಐಫೋನ್ 17 ಮತ್ತು ಇನ್ನೊಂದು ಐಫೋನ್ ಏರ್ ಮತ್ತು ಐಫೋನ್ 17 ಪ್ರೊ ಮತ್ತು …
Read More »ಶ್ರೀ ಗೋಲ್ಡ್ ಪ್ಯಾಲೇಸ್ ನಲ್ಲಿ ಕಡಿಮೆ ಮೇಕಿಂಗ್ ಜಾರ್ಜ್ ನೊಂದಿಗೆ ಚಿನ್ನಾಭರಣ ಮಾರಾಟ
Spread the loveಶ್ರೀ ಗೋಲ್ಡ್ ಪ್ಯಾಲೇಸ್ ನಲ್ಲಿ ಕಡಿಮೆ ಮೇಕಿಂಗ್ ಜಾರ್ಜ್ ನೊಂದಿಗೆ ಚಿನ್ನಾಭರಣ ಮಾರಾಟ ಹುಬ್ಬಳ್ಳಿ: ಶ್ರೀ ಆ್ಯಂಡ್ ಶ್ರೀ ಗೋಲ್ಡ್ ಪ್ಯಾಲೇಸ್ ಇಲ್ಲಿನ ಗೋಕುಲರಸ್ತೆಯ ಸಿಲ್ವರ್ ಟೌನ್ ‘ನಲ್ಲಿ ತೆರೆದು ಅತಿ ಕಡಿಮೆ ಮೇಕಿಂಗ್ ಜಾರ್ಜ್ ನೊಂದಿಗೆ ಚಿನ್ನಾಭರಣ ನೀಡುತ್ತಿದೆ ಎಂದು ಗೋಲ್ಡ್ ಪ್ಯಾಲೇಸ್ ವ್ಯವಸ್ಥಾಪಕ ಹಾಗೂ ಸಂಸ್ಥಾಪಕರಾದ ಶ್ರೀಧರ ದಾವಸ್ಕರ ಹೇಳಿದರು. ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2005 ರಿಂದ ರಾಜ್ಯದ ಜನರಿಗೆ ಅತಿ ಕಡಿಮೆ …
Read More »ಶ್ರೀ ಮಂಜುನಾಥ್ ಲೂತಿಮಠ ಅವರಿಂದ ಸಮಸ್ತ ನಾಡಿನ ಜನತೆಗೆ ದೀಪಾವಳಿ ಹಬ್ಬದ ಹಾಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು
Spread the love ಶ್ರೀ ಮಂಜುನಾಥ್ ಲೂತಿಮಠ ಅವರಿಂದ ಸಮಸ್ತ ನಾಡಿನ ಜನತೆಗೆ ದೀಪಾವಳಿ ಹಬ್ಬದ ಹಾಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಈ ದೀಪಾವಳಿಯು ನಿಮ್ಮ ಜೀವನವನ್ನು ಸಂತೋಷ, ಬೆಳಕು ಮತ್ತು ಪ್ರೀತಿಯಿಂದ ಸಮೃದ್ಧವಾಗಿಸಲಿ ಎಂದು ಆ ದೇವರಲ್ಲಿ ನಮಿಸುತ್ತ ಸಮಸ್ತ್ ನಾಡಿನ ಜನತೆಗೆ ಜನತೆಗೆ ದೀಪಾವಳಿ ಹಬ್ಬದ ಹಾಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಶುಭಕೋರುವವರು: ಶ್ರೀ ಮಂಜುನಾಥ್ ಲೂತಿಮಠ ಕರ್ನಾಟಕ ರಕ್ಷಣಾ ವೇದಿಕೆ , ಪ್ರವೀಣ್ ಶೆಟ್ಟಿ …
Read More »
Hubli News Latest Kannada News