Home / Editor 2 (page 2)

Editor 2

ಎಸ್.ಎಸ್ ಶಂಕರಣ್ಣ ಅವರಿಂದ 2025 ನೇ ಬೆಳಕಿನ ದೀಪಾವಳಿ ಹಬ್ಬದ ಶುಭಾಶಯಗಳು

Spread the loveಮೂಡಲಿ ಖುಷಿಯ ಚಿತ್ತಾರ… ದೂರವಾದಲಿ ಬದುಕಿನ ಅಂಧಕಾರ…. ತುಂಬಲಿ ಮನೆ ಮನಗಳಲ್ಲಿ ಸಡಗರ… ಈ ಬೆಳಕಿನ ಹಬ್ಬ ದೀಪಾವಳಿ ನಿಮಗೆ ನಿಮ್ಮ ಕುಟುಂಬಕ್ಕೆ ಆರೋಗ್ಯ ಐಶ್ವರ್ಯ ನೀಡಲಿ ಎನ್ನುತ್ತ,,, ಎಸ್.ಎಸ್ ಶಂಕರಣ್ಣ ಅವರಿಂದ ಸಮಸ್ತ್ ಉತ್ತರ ಕರ್ನಾಟಕದ ಜನತೆಗೆ 2025 ನೇ  ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. ಶುಭಕೋರುವವರು:- ಎಸ್ ಎಸ್ ಶಂಕರಣ್ಣ, ಸಂಸ್ಥಾಪಕರು ಮತ್ತು ಅಧ್ಯಕ್ಷರು. ಉತ್ತರ ಕರ್ನಾಟಕ ಜನಶಕ್ತಿ ಸೇನಾ.

Read More »

ಬಿಕ್ಷೆ ಬೇಡಿ ಜೀವನ ಸಾಗಿಸುತ್ತಿದ ತಾಯಿ ಸಾವು ಅನಾಥರಾದ ಇಬ್ಬರು ಮಕ್ಕಳು

Spread the loveಹುಬ್ಬಳ್ಳಿಯಲ್ಲಿ ತಾಯಿ  ಒಬ್ಬಳು ಇಬ್ಬರು ಮಕ್ಕಳಲ್ಲಿ ಓರ್ವ ಬುದ್ಧಿಮಾಂದ್ಯ ಮಗುನ ಜೊತೆ ಜೀವನ ನಡೆಸುತ್ತಿದ ತಾಯಿ ಇಂದು ಆಕಸ್ಮಿಕವಾಗಿ ಸಾವನ್ನಪ್ಪಿದ್ದಾಳೆ. ಹುಬ್ಬಳ್ಳಿ ಕೇಶವಪುರ ರಸ್ತೆಯ ಬಸ್ ನಿಲ್ದಾಣದಲ್ಲಿ ವಾಸಿಸುತ್ತಿದ್ದ ತಾಯಿ ಇಂದು ಆಕಸ್ಮಿಕ ಮೃತಪಟ್ಟಿದ್ದು. ಇಬ್ಬರು ಮಕ್ಕಳು ಅನಾಥರಾಗಿದ್ದಾರೆ. ದಿನನಿತ್ಯ ಓರ್ವ ಮಗ ಬಿಕ್ಷೆಬೇಡಿಕೊಂಡು ಬಂದು. ತನ್ನ ತಾಯಿ ಹಾಗೂ ತಮ್ಮನಿಗೆ ಊಟವನ್ನು ತಂದು ಕೊಡುತ್ತಿದ್ದ. ಉಳಿದುಕೊಳ್ಳಲು ಮನೆಯೂ ಸಹ ಇವರಿಗೆ ಇಲ್ಲದೆ ಬಸ್ ನಿಲ್ದಾಣದಲ್ಲಿ ಜೀವನಕಟ್ಟಿಕೊಂಡು …

Read More »

RCM ರೂಪಾಂತರಣ ಯಾತ್ರೆಗೆ ಭಾರೀ ಪ್ರತಿಕ್ರಿಯೆ : ಸೌರಭ್ ಛಾಬ್ರಾ

Spread the loveಹುಬ್ಬಳ್ಳಿ : RCM ನ 25ನೇ ವಾರ್ಷಿಕೋತ್ಸವದ ಆಚರಣೆಯ ಭಾಗವಾಗಿ ನಡೆದಿರುವ ದೇಶಾದ್ಯಂತ ನಡೆಯುತ್ತಿರುವ ರೂಪಾಂತರಣ ಯಾತ್ರೆ ಒಟ್ಟು 100 ದಿನಗಳ ಪ್ರಯಾಣವಾಗಿದ್ದು, 17,000 ಕಿಲೋಮೀಟರ್, 75 ನಗರಗಳು ಮತ್ತು 25 ಪ್ರಮುಖ ಕಾರ್ಯಕ್ರಮಗಳನ್ನು ಒಳಗೊಂಡಿದೆ. ಯಾತ್ರೆಯ ಆಚರಣೆಯ ದೀರ್ಘ ಪ್ರಯಾಣ ಒಂದು ಪ್ರಮುಖ ಹಂತ ಮಾತ್ರವಾಗಿದೆ. ಈ 17,000 ಕಿಲೋಮೀಟರ್‌ ಉದ್ದದ ಪ್ರಯಾಣದಲ್ಲಿ  ಪ್ರತಿಯೊಬ್ಬ ಮಹಿಳೆಗೂ ಗೌರವ, ಶಕ್ತಿ ಮತ್ತು ಆತ್ಮವಿಶ್ವಾಸದೊಂದಿಗೆ ಬದುಕುವ ಅವಕಾಶ ನೀಡುವ …

Read More »

ಹುಬ್ಬಳ್ಳಿ “ಐ ಸೆಂಟ್ರಲ್ ” iPhone 17 ಹೊಸ ಮಾದರಿಯ ಮೋಬೈಲ್ ಬಿಡುಗಡೆ

Spread the love<span;>ಕಳೆದ ಎಂಟು ವರ್ಷಗಳಿಂದ ಹುಬ್ಬಳಿಯ ಗ್ರಾಹಕರಿಗೆ ಆಪಲ್ ಕಂಪನಿಯ ಉತ್ಪನಗಳನ್ನು ಒದಗಿಸುತ್ತಾ ಬಂದಿರುವ ಆಪಲ್ ಉತ್ಪನಗಳ ಅಧಿಕೃತ ಮಾರಾಟ ಮಳಿಗೆ “ಐ ಸೆಂಟ್ರಲ್ ” ಯಲ್ಲಿ  iPhone 17 ಸರಣಿಯ ಹೊಸ ಮಾದರಿಯ ಮೋಬೈಲ್ ಫೋನುಗಳನ್ನು ಹುಬ್ಬಳ್ಳಿ ಯ ಮಾರುಕಟ್ಟೆಗೆ ಬಿಡುಗಡೆಗೊಳಿಸ ಲಾಯಿತು. ಇದರಲ್ಲಿ 4 ಹೊಸ ಉತ್ಪನ್ನಗಳು ಬರುತ್ತವೆ ಒಂದು ಐಫೋನ್ 17 ಮತ್ತು ಇನ್ನೊಂದು ಐಫೋನ್ ಏರ್ ಮತ್ತು ಐಫೋನ್ 17 ಪ್ರೊ ಮತ್ತು …

Read More »
[the_ad id="389"]