Home / Editor 2

Editor 2

ಸದ್ದಿಲ್ಲದೆ ಆವರಿಸುತ್ತಿದೆ ಕಿಡ್ನಿ ವೈಫಲ್ಯ: ಇದನ್ನು ತಡೆಯುವುದು ಹೇಗೆ? ಡಾ.ಕಾರ್ತಿಕ ಯು.ಎಸ್.

Spread the loveಡಾ.ಕಾರ್ತಿಕ ಯು.ಎಸ್. ಮೂತ್ರಕೋಶ ಶಸ್ತ್ರಚಿಕಿತ್ಸಾ ತಜ್ಞರು ಎಸ್.ಎಸ್ ನಾರಾಯಣ ಹೆಲ್ತ್ ಸೂಪರ್ ಸ್ಪೆಷಾಲಿಟಿ, ಸೆಂಟರ್, ದಾವಣಗೆರೆ ನಾಳೆ ( ಮಾರ್ಚ್ 12 ) ವಿಶ್ವ ಕಿಡ್ನಿ ದಿನದ ಪ್ರಯುಕ್ತ ವಿಶೇಷ ಲೇಖನ. ಭಾರತವು ಇಂದು ಗಂಭೀರವಾದ ಆರೋಗ್ಯ ಬಿಕ್ಕಟ್ಟನ್ನು ಎದುರಿಸುತ್ತಿದೆ. ಅದು ಎಷ್ಟು ಅಪಾಯಕಾರಿಯೋ, ಅಷ್ಟೇ ನಿಶಬ್ದವೂ ಹೌದು. ಸಾಮಾನ್ಯವಾಗಿ ಸುದ್ದಿಗಳಲ್ಲಿ ಹೃದಯ ಕಾಯಿಲೆ ಮತ್ತು ಕ್ಯಾನ್ಸರ್ ಬಗ್ಗೆ ಹೆಚ್ಚು ಚರ್ಚೆಯಾಗುತ್ತದೆ. ಆದರೆ, ತೆರೆಮರೆಯಲ್ಲಿ ‘ದೀರ್ಘಕಾಲದ ಮೂತ್ರಪಿಂಡ …

Read More »

ಧಾರವಾಡ ಜಿಲ್ಲೆಯ 210 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ

Spread the loveಧಾರವಾಡ : ಬಿಎಸ್‌ಎಸ್ ಸೊನಾಟ ಮೈಕ್ರೋ ಕ್ರೆಡಿಟ್ ಲಿ. ಸಂಸ್ಥೆ ಇಂದು ಇಲ್ಲಿನ ಕರ್ನಾಟಕ ವಿದ್ಯಾವರ್ದಕ ಸಂಘದಲ್ಲಿ ನಡೆದ ಸಮಾರಂಭದಲ್ಲಿ ಧಾರವಾಢ ಜಿಲ್ಲೆಯ ಸುಮಾರು 210 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಿದೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದ ಹುಬ್ಬಳ್ಳಿ ಬರೋಡ ಬ್ಯಾಂಕಿನ ಜಿಲ್ಲಾ ವ್ಯವಸ್ಥಾಪಕ ಬಸವರಾಜ ಗಡದವರ ಮಾತನಾಡಿ  ಬಿಎಸ್‌ಎಸ್ ಸೊನಾಟ ಮೈಕ್ರೋ ಕ್ರೆಡಿಟ್ ಸಂಸ್ಥೆಯು ಸಿಎಸ್‌ ಆರ್ ಅಡಿಯಲ್ಲಿ ತನ್ನ ಆದಾಯದ ಶೇ. ೨ ರಷ್ಟನ್ನು ಸಮಾಜಮುಖಿ …

Read More »

ಹುಬ್ಬಳ್ಳಿಯಲ್ಲಿ ಚೈನೀಸ್ ವೋಕ್ ಆರಂಭ

Spread the loveಹುಬ್ಬಳ್ಳಿ : ಲೆನೆಕ್ಸಿಸ್ ಫುಡ್‌ವರ್ಕ್ಸ್‌ನ ಭಾರತದ ಪ್ರಮುಖ ದೇಸಿ ಚೈನೀಸ್ ತ್ವರಿತ ಸೇವೆಗಳ ರೆಸ್ಟೊರೆಂಟ್‌ (ಕ್ಯುಎಸ್‌ಆರ್‌) ಬ್ರ್ಯಾಂಡ್‌ಗಳಲ್ಲಿ ಒಂದಾಗಿರುವ ಚೈನೀಸ್ ವೋಕ್, ಹುಬ್ಬಳ್ಳಿಯ  ಇನಾರ್ಬಿಟ್ ಮಾಲ್‌ನಲ್ಲಿ ತನ್ನ ಮೊದಲ ಮಳಿಗೆ ಆರಂಭಿಸುವುದಾಗಿ ಪ್ರಕಟಿಸಿದೆ. ಹುಬ್ಬಳ್ಳಿಯಲ್ಲಿನ ಈ ಹೊಸ ಮಳಿಗೆಯ ಆರಂಭವು, ಉತ್ತರ ಕರ್ನಾಟಕದ ಪ್ರಮುಖ ವಾಣಿಜ್ಯ ಮತ್ತು ಶಿಕ್ಷಣ ಕೇಂದ್ರಗಳಲ್ಲಿ ಒಂದಾಗಿರುವ ನಗರದಲ್ಲಿ ಬ್ರ್ಯಾಂಡ್‌ನ ವಹಿವಾಟು ವಿಸ್ತರಣೆಗೆ ನಿದರ್ಶನವಾಗಿದೆ. ಹೆಚ್ಚುತ್ತಿರುವ ಯುವ ಜನಸಂಖ್ಯೆ, ಜನಪ್ರಿಯವಾಗುತ್ತಿರುವ ಮಾಲ್ ಸಂಸ್ಕೃತಿ …

Read More »

ಧೀಮಂತ ಪ್ರಶಸ್ತಿಗೆ ಭಾಜನರಾದ ಪತ್ರಕರ್ತ ಪ್ರಶಾಂತ ಎಂ ದಿನ್ನಿ

Spread the loveಪತ್ರಕರ್ತ ಪ್ರಶಾಂತ್ ಎಂ ದಿನ್ನಿ ಅವರು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ನೀಡುವ ಧೀಮಂತ ಪ್ರಶಸ್ತಿಗೆ ಭಾಜನರಾಗಿದ್ದು. ಆರಂಭದಲ್ಲಿ ಧಾರವಾಡದ ಸ್ಥಳೀಯ ಚಾನಲ್ ನಲ್ಲಿ ಕೆಲಸ ಆರಂಭ, ಬಳಿಕ ಡಿಡಿ1, ಡಿಡಿ ಚಂದನ, ಉದಯ ಟಿವಿ ಹಾಗೂ ಪಬ್ಲಿಕ್ ಟಿವಿ, ಬಿ ಟಿವಿ ಸೇರಿದಂತೆ ವಿಸ್ತಾರ ನ್ಯೂಸ್ ಹಾಗೂ ಪ್ರಸ್ತುತ ರಾಜ್ ನ್ಯೂಸನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ನೀಡುವ ಧೀಮಂತ …

Read More »
[the_ad id="389"]