ಹುಬ್ಬಳ್ಳಿ ದೇಶಪಾಂಡೆ ನಗರ ಕೃಷ್ಣ ನಗರದಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸರಳವಾಗಿ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಶರೀಫ್ ಮುಲ್ಲಾ , ರವಿ ನಿರವಾಣಿ , ಇಮ್ತಿಯಾಜ್ ಮುಲ್ಲಾ, ಸೈಫ್ ಮುಲ್ಲಾ, ರಿತೇಶ್ ಮಲ್ಲಾರಿಯವರ, ಹಾಗೂ ನಗರದ ಗುರುಹಿರಿಯರು ಹಾಗೂ ಮಹಿಳೆಯರು, ಯುವಕರು ಭಾಗಿಯಾಗಿದ್ದರು.

Spread the loveಹುಬ್ಬಳ್ಳಿ : ಪ್ರಜ್ವಲ್ ರೇವಣ್ಣ ಫೆನ್ ಡ್ರೈವ್ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಸಂತ್ರಸ್ತರಿಗೆ ನ್ಯಾಯ ಸಿಗುವಂತಾಗಬೇಕು …