ನವಲಗುಂದ: ತಮ್ಮ ತಾಯಿಯನ್ನ ಅತಿಯಾಗಿ ಪ್ರೀತಿಸುತ್ತಿದ್ದ, ಸಹೋದರನನ್ನ ಅಗಾದವಾಗಿ ಹಚ್ಚಿಕೊಂಡಿದ್ದ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು, ತಮ್ಮೂರಿನಲ್ಲಿನ ತಾಯಿ-ತಂದೆ-ಸಹೋದರನ ಗದ್ದುಗೆಯ ಮುಂದೆ ಕಣ್ಣೀರಾದರು.
ನವಲಗುಂದ ತಾಲೂಕಿನ ಸ್ವಗ್ರಾಮವಾದ ಅಮರಗೋಳಕ್ಕೆ ಭೇಟಿ ನೀಡಿದ ಸಮಯದಲ್ಲಿ ಇಂತಹ ದೃಶ್ಯ ಕಂಡು ಬಂದಿತು.
ಕಳೆದ ವರ್ಷವೇ ಸಚಿವರ ಸಹೋದರ ಹನಮಂತಗೌಡ ಪಾಟೀಲ ಹೃದಯಾಘಾತದಿಂದ ಅಗಲಿದ್ದರು. ಇದನ್ನ ಸ್ಮರಿಸಿಕೊಂಡು ಸಚಿವರು ಗದ್ಗಧಿತರಾದರು..
Hubli News Latest Kannada News