Home / ಪ್ರಮುಖ ನಗರಗಳು / ಹುಬ್ಬಳ್ಳಿ , ಧಾರವಾಡ / ಸಂಕಷ್ಟಿಯ ಅಂಗವಾಗಿ ವರಸಿದ್ದಿ ಗಣೇಶನಿಗೆ ಮೂನ್ ಮೆಟರನಿಟಿ ಆಸ್ಪತ್ರೆಯಲ್ಲಿ ವಿಶೇಷ ಅಲಂಕಾರ

ಸಂಕಷ್ಟಿಯ ಅಂಗವಾಗಿ ವರಸಿದ್ದಿ ಗಣೇಶನಿಗೆ ಮೂನ್ ಮೆಟರನಿಟಿ ಆಸ್ಪತ್ರೆಯಲ್ಲಿ ವಿಶೇಷ ಅಲಂಕಾರ

Spread the love

ಹುಬ್ಬಳ್ಳಿ : ಇಂದು ಅಂಗಾರಕ ಸಂಕಷ್ಟಿಯ ಅಂಗವಾಗಿ ವರಸಿದ್ದಿ ಗಣೇಶನಿಗೆ ವಿಶೇಷವಾಗಿ ಅಲಂಕರಿಸಿರುವ ದೃಶ್ಯ ಕಂಡು ಬಂದಿದ್ದು ಶಿರೂರ ಪಾರ್ಕ್ ನಲ್ಲಿರುವ ಪ್ರತಿಷ್ಟಿತ ಖಾಸಗಿ ಆಸ್ಪತ್ರೆಯಾದ ಮೂನ್ ಮೆಟರನಿಟಿ ಆಸ್ಪತ್ರೆಯಲ್ಲಿ.

 

ಹೌದು ಯಾವದೇ ಶುಭ ಕಾರ್ಯಗಳಾಗಿ ಸಭೆ ಸಮಾರಂಭಗಳಾಗಲಿ ಮೊದಲು ನೆನೆಯುವುದೆ ಗಣೇಶನನ್ನ,ಹಾಗೆ ನೂರಾರು ಕಂದಮ್ಮಗಳು ಇಲ್ಲಿ ಪ್ರತಿ ದಿನ ಜನಿಸುತ್ತವೆ..ಅವುಗಳ ಆರೈಕೆ ಅತ್ಯಂತ ಶಿಸ್ತಿನಿಂದ ಕಾಲಜಿಇಂದ ನಮ್ಮ ಮನೆಯ ಸದಸ್ಯರೆ ಇವರು ಎಂಬಂತೆ ಎಲ್ಲರನ್ನೂ ಸಹಕರಿಸುತ್ತಾರೆ

ಸಂಸ್ಥೆಯಲ್ಲಿ ಎಲ್ಲ ಧರ್ಮದ ಜನಾಂಗದವರು ಕೆಲಸ ನಿರ್ವಹಿಸುತ್ತಿದ್ದು ಬೇದ ಭಾವ ಇಲ್ಲದೆ ಕೆಲಸದ ಜೊತೆಗೆ ಶ್ರದ್ದೆ ಭಕ್ತಿ ಜೊತೆಗೆ ಭಾವೈಕ್ಯತೆ ಇಂದ ಕೆಲಸ ನಿರ್ವಹಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ

About Santosh Naregal

Check Also

ಡಾ.ರಾಜಕುಮಾರ್ ಅಭಿಮಾನಿಗಳಿಂದ ಸಮಸ್ತ ನಾಡಿನ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳು

Spread the loveಸಂತೋಷ, ಸಮೃದ್ಧ ಮತ್ತು ಸದಾ ನೆನಪಿನಲ್ಲಿ ಉಳಿಯುವ ದೀಪಾವಳಿ ನಿಮ್ಮದಾಗಲಿ, ದೀಪಾವಳಿಯ ಬೆಳಕಿನಂತೆ ನಿಮ್ಮ ಜೀವನದಲ್ಲೂ ಬೆಳಕು …

Leave a Reply

Your email address will not be published. Required fields are marked *

[the_ad id="389"]