Home / ಪ್ರಮುಖ ನಗರಗಳು / ಹುಬ್ಬಳ್ಳಿ , ಧಾರವಾಡ / ಬೇಕಾಬಿಟ್ಟಿ ತಿರುಗಾಡುತಿದ್ದ ತಂದೆ ಮಗನಿಗೆ ಶಿಸ್ತಿನ ಪಾಠ ಹೇಳಿದ : ಡಿಸಿಪಿ ಆರ್.ಬಿ. ಬಸರಗಿ

ಬೇಕಾಬಿಟ್ಟಿ ತಿರುಗಾಡುತಿದ್ದ ತಂದೆ ಮಗನಿಗೆ ಶಿಸ್ತಿನ ಪಾಠ ಹೇಳಿದ : ಡಿಸಿಪಿ ಆರ್.ಬಿ. ಬಸರಗಿ

Spread the love

ಹುಬ್ಬಳ್ಳಿ ; ಕೋವೀಡ್ -19 ಕಟ್ಟುನಿಟ್ಟಾಗಿ ಕಟ್ಟಿಹಾಕಲು ಸರ್ಕಾರ ಲಾಕ್ ಡೌನ್ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ಗುರುವಾರ ನಗರದ ಚೆನ್ನಮ್ಮ ಸರ್ಕಲ್ ಬಳಿ ಬೇಕಾಬಿಟ್ಟಿ ತಿರುಗಾಡುತಿದ್ದ ಬಾಲಕನಿಗೆ ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್ ಕಮೀಷನರರೇಟ್ ಸಂಚಾರ ವಿಭಾಗದ ಡಿಸಿಪಿ ಆರ್.ಬಿ. ಬಸರಗಿ ಬಾಲಕನಿಗೆ ಅನಗತ್ಯವಾಗಿ ತಿರುಗಾಡದಂತೆ ಶಿಸ್ತಿನ ಪಾಠ ಹೇಳಿದರು.
ಸೈಕಲ್ ಮೇಲೆ ಅನಗತ್ಯವಾಗಿ ತಿರುಗಾಡುತಿದ್ದಾಗ ಬಸರಗಿ ಅವರು ಬಾಲಕಿನಿಗೆ ನಿನ್ನ ಹೆಸರು, ಮನೆ ಎಲ್ಲಿ ಯಾಕೆ ಇಲ್ಲಿಗೆ ಬಂದಿ ಅಂತಾ ಪ್ರಶ್ನೆಗಳ ಮೇಲೆ ಪ್ರಶ್ನೆ ಮಾಡಿದರು. ಕೂಡಲೇ ಬಾಲಕನನ್ನು ತನ್ನ ಜೊತೆಗೆ ಪಡಿತರ ತರಲು ಹೋದ ಬಗ್ಗೆ ಬಸರಗಿ ಅವರಿಗೆ ಬಾಲಕನ ತಂದೆ ಮನವಿ ಮಾಡಲು ಮುಂದಾದರು. ತಂದೆಗೂ ಸಹ ಅನಗತ್ಯವಾಗಿ ಮಕ್ಕಳನ್ನು ತಮ್ಮ ಜೊತೆಗೆ ಕರೆದುಕೊಂಡು ಬಾರದಂತೆ ತಾಕೀತು ಮಾಡಿ ಇನ್ನೊಂದು ಸಲ ಈ ರೀತಿಯ ತಿರುಗಾಡಿದರೆ ಬೆಚ್ಚಗೆ ಮಾಡಬೇಕಾದಿತು ಎಂದರು.

About Santosh Naregal

Check Also

ಪ್ರಜ್ವಲ್ ಫೆನ್ ಡ್ರೈವ್ ಪ್ರಕರಣ ಸಂತ್ರಸ್ತರಿಗೆ ನ್ಯಾಯ ಸಿಗುವಂತಾಗಬೇಕು : ಮಾಜಿ ಸಿಎಂ ಬೊಮ್ಮಾಯಿ

Spread the loveಹುಬ್ಬಳ್ಳಿ : ಪ್ರಜ್ವಲ್ ರೇವಣ್ಣ ಫೆನ್ ಡ್ರೈವ್ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಸಂತ್ರಸ್ತರಿಗೆ ನ್ಯಾಯ ಸಿಗುವಂತಾಗಬೇಕು …

Leave a Reply

Your email address will not be published. Required fields are marked *

[the_ad id="389"]